ನವಗ್ರಾಮದಲ್ಲಿ ಮನೆ ಗೋಡೆ ಬಿರುಕು ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದಲ್ಲಿರುವ ಪ್ರಮೀಳಾ ರಾಮನಾಯಕ್ ಎಂಬವರಿಗೆ ಸೇರಿದ ಮನೆಯ ತಳಪಾಯ ಮತ್ತು ಗೋಡೆ ಬಿರುಕುಗೊಂಡಿರುವ ಘಟನೆ ಕಂಡುಬರುತ್ತಿದೆ. ಬಡ ಕುಟುಂಬದ ಪ್ರಮೀಳಾ ರಾಮನಾಯಕ್
ಲೇಖಕ ಕಲಾವಿದರ ಬಳಗಕ್ಕೆ ಆಯ್ಕೆ ಮಡಿಕೇರಿ, ಜು. ೯: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮ್ ಕುಮಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಡಿಕೇರಿಯ ಕೊಡಗು ಪತ್ರಿಕಾ
ಮೈದುಂಬಿದ ಉಂಬಳೆ ಜಲಪಾತ ಕರಿಕೆ, ಜು. ೯: ಮುಂಗಾರು ಮಳೆಯ ಅಬ್ಬರಕ್ಕೆ ತಾವೂರು ಗ್ರಾಮದ ಪಟ್ಟಿಘಾಟ್ ಅರಣ್ಯ ತಪ್ಪಲಿನ ಕಟ್ಟಪ್ಪಳ್ಳಿ ಸಮೀಪದ ಉಂಬಳೆ ಜಲಪಾತ ಪ್ರಕೃತಿಯ ಸೊಬಗನ್ನು ಹೆಚ್ಚಿಸಿದೆ. - ಸುಧೀರ್ ಹೊದ್ದೆಟ್ಟಿ
ಅಭ್ಯತ್ಮಂಗಲದಲ್ಲಿ ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಜು. ೯: ಅಭ್ಯತ್‌ಮಂಗಲ, ಅತ್ತಿಮಂಗಲ, ಕಾಟಿಬಾಣೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು
ಚೆಟ್ಟಿಮಾನಿ ಕುಂದಚೇರಿ ಕಾನಕAಡಿ ರಸ್ತೆ ಉದ್ಘಾಟನೆ ಮಡಿಕೇರಿ, ಜು. ೯: ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ರೂ. ೧.೨೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಚೆಟ್ಟಿಮಾನಿ-ಕುಂದಚೇರಿ-ಕಾನಕAಡಿ ರಸ್ತೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ