ಕೊಡವ ಭಾಷೆಗೆ ಕನಕದಾಸರ ಸಮಗ್ರ ಸಾಹಿತ್ಯ ಕೃತಿ ಮಡಿಕೇರಿ, ಮೇ ೬: ಕೊಡಗಿನ ಹಿರಿಯ ಸಾಹಿತಿ ನಾಗೇಶ್ ಕಾಲೂರು ಕೊಡವ ಭಾಷಾ ಆವೃತ್ತಿಗೆ ಸಂಪಾದಕರಾಗಿರುವ ಕನಕದಾಸರ ಸಮಗ್ರ ಸಾಹಿತ್ಯ ಕೃತಿ ತಾ. ೧೫ ರಂದು ಬೆಂಗಳೂರಿನಲ್ಲಿ
ಬ್ಯೂಟಿಪಾರ್ಲರ್ಗೆ ಗ್ರಾಹಕರ ವೇದಿಕೆಯಿಂದ ದಂಡ ಮಡಿಕೇರಿ, ಮೇ ೬: ಬ್ಯೂಟಿ ಪಾರ್ಲರ್‌ನವರ ಸೇವೆಯಲ್ಲಿನ ನ್ಯೂನತೆಯಿಂದಾಗಿ ಗ್ರಾಹಕರೊಬ್ಬರು ಕೂದಲು ಉದುರುವಿಕೆಯಾದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ. ೧ ಲಕ್ಷ
ಗೌಡ ಕುಟುಂಬಗಳ ಕ್ರಿಕೆಟ್ ಚೆಟ್ಟಿಮಾಡ ಊರುಬೈಲು ಬಾರಿಕೆ ಮುಂದಿನ ಹಂತಕ್ಕೆ ಮಡಿಕೇರಿ, ಮೇ ೬: ಕೊಡಗು ಗೌಡ ಯುವವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್
ಗೌರವ ವಂದನೆ ಅಶ್ರುತರ್ಪಣದೊಂದಿಗೆ ಯೋಧ ನವೀನ್ ಅಂತ್ಯಕ್ರಿಯೆ ಸೋಮವಾರಪೇಟೆ, ಏ. ೬: ಕಳೆದ ತಾ. ೪ರಂದು ಜಮ್ಮು ಮತ್ತು ಕಾಶ್ಮೀರಾದ ಪುಲ್ವಾಮಾದಲ್ಲಿ ರಕ್ಷಣಾ ಕರ್ತವ್ಯದಲ್ಲಿದ್ದಾಗಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸಿ.ಆರ್.ಪಿ.ಎಫ್. ಯೋಧ ಕೆ.ಜೆ.
ಕಡಂಗದಲ್ಲಿ ಅಗ್ನಿ ಅವಘಡ ಚೆಯ್ಯಂಡಾಣೆ, ಮೇ ೬: ವೀರಾಜಪೇಟೆ-ನಾಪೋಕ್ಲು ಮುಖ್ಯರಸ್ತೆಯ ಕಡಂಗ ಪಟ್ಟಣದಲ್ಲಿ ಅಂಗಡಿ ಮಳಿಗೆಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಕಡAಗ ಪಟ್ಟಣದ ಹೃದಯಭಾಗದಲ್ಲಿರುವ ಹೊಟೇಲ್, ಮೊಬೈಲ್ ಹಾಗೂ ತರಕಾರಿ ಅಂಗಡಿಗಳು ಬೆಂಕಿಗಾಹುತಿಯಾಗಿ