ಜಮೀನಿನ ಪೋಡಿ ದುರಸ್ತಿಗೆ ಆಗ್ರಹಿಸಿ ವಿಷದ ಬಾಟಲಿಯೊಂದಿಗೆ ರೈತರ ಧರಣ ಸೋಮವಾರಪೇಟೆ, ನ. ೧೦: ಕಳೆದ ಹಲವಾರು ವರ್ಷಗಳಿಂದ ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಜಾಗದ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿರುವ
ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ೯ ಸಾವು ನವದೆಹಲಿ, ನ. ೧೦: ದೇಶಾದ್ಯಂತ ಇಂದು ೨,೯೦೦ ಕೆಜಿ ಸ್ಫೋಟಕಗಳ ಪತ್ತೆ ಬೆನ್ನಲ್ಲೇ ದೆಹಲಿಯ ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಹಲವು ದೇಹಗಳು ಛಿದ್ರ
ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಸಿದ್ದಾಪುರ, ನ.೧೦: ಹಾಡುಹಗಲೇ ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ನೋರ್ವ ದಾರುಣವಾಗಿ ಸಾವನ್ನಪ್ಪಿದ್ದು ಮತ್ತೋರ್ವ ಕಾರ್ಮಿಕ ಪ್ರಾಣಾಪಾ ಯದಿಂದ ಪಾರಾದ ಘಟನೆ ಪಾಲಿ ಬೆಟ್ಟ ಸಮೀಪದ ಖಾಸಗಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಮೌಸ್ಡೀರ್ ಬೇಟೆ ಸೋಮವಾರಪೇಟೆ, ನ. ೧೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕೂರ (ಮೌಸ್‌ಡೀರ್) ಬೇಟೆಯಾಡಿದ ಜಿಲ್ಲೆಯ ಮೂವರು
ತನಲ್ ಸಂಸ್ಥೆಗೆ ದೇಣಿಗೆ ಮಡಿಕೇರಿ, ನ. ೧೦: ಬೆಂಗಳೂರಿನ ಚಿತ್ರೀಕರಣ ತಂಡವೊAದು ‘ಶಕ್ತಿ' ಕಾರ್ಯಾಲಯದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ನೀಡಿದ ಗೌರವಧನವನ್ನು ಶಕ್ತಿ ಸಂಸ್ಥೆ ಮಡಿಕೇರಿಯಲ್ಲಿ ವೃದ್ಧಾಶ್ರಮವನ್ನು ನಡೆಸುತ್ತಿರುವ ತನಲ್ ಸಂಸ್ಥೆಗೆ ಸಮರ್ಪಿಸಿದೆ. ಕನ್ನಡದ