ಹೆಬ್ಬಾಲೆಯಲ್ಲಿ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತ ಗ್ರಾಹಕರು ಕಣಿವೆ, ಮಾ. ೨೦: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಲಭ್ಯತೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಯುಗಾದಿಯ ವರ್ಷ ದೊಡಕು ಆಚರಿಸಲು ಮನೆಗಳಲ್ಲಿ ಗ್ಯಾಸ್ ಇಲ್ಲದ ಕಾರಣ
ತಲಕಾವೇರಿ ಭಗಂಡೇಶ್ವರ ಬೆಳ್ಳಾರಿಕಮ್ಮ ದೇವಾಲಯ ಜಾಗ ಒತ್ತುವರಿ ಮಡಿಕೇರಿ, ಮಾ. ೨೦: ಜಿಲ್ಲೆಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ದೇವಾಲಯಗಳ ಜಮೀನಿನ ಹಾಗೂ ಸೋಮವಾರಪೇಟೆ ತಾಲೂಕು ಅಂಜನಗೇರಿ ಬೆಟ್ಟಗೇರಿ ಗ್ರಾಮದ
ಕಾಮಗಾರಿ ನಡೆಸದೆ ಹಣ ಮಂಜೂರು ಆರೋಪ ಮಡಿಕೇರಿ, ಮಾ. ೨೦: ೨೦೨೧-೨೨, ಮತ್ತು ೨೦೨೨-೨೩ರಲ್ಲಿ ಕೊಡಗು ವನ್ಯಜೀವಿ ವಿಭಾಗದ ಅಧಿಕಾರಿಗಳು ವಿವಿಧ ಲೆಕ್ಕಶೀರ್ಷಿಕೆಯ ಅನುದಾನಗಳನ್ನು ಕಾಮಗಾರಿ ನಡೆಸದೇ ಕೋಟ್ಯಂತರ ರೂಪಾಯಿ ಬಿಲ್ ಪಾವತಿಯನ್ನು ಚಾಮರಾಜನಗರ
ಚೇನಂಡ ಉತ್ತಯ್ಯ ನಿಧನ ೭ನೇ ಹೊಸಕೋಟೆಯ ತೊಂಡೂರು ಗ್ರಾಮದಲ್ಲಿ ನೆಲೆಸಿದ್ದ ಕಾಫಿ ಬೆಳೆಗಾರ ಚೇನಂಡ ಎ. ಉತ್ತಯ್ಯ (೯೨) ತಾ. ೧೯ ರಂದು ನಿಧನರಾದರು. ಮೃತರು ಓರ್ವ ಪುತ್ರ ಮತ್ತು ಪುತ್ರಿಯನ್ನು ಆಗಲಿದ್ದಾರೆ.
ಆನೆ ಕಂದಕ ಸೌರಬೇಲಿ ನಿರ್ವಹಣೆ ಸಮರ್ಪಕವಾಗಿರಲಿ ಮಡಿಕೇರಿ, ಮಾ. ೧೮: ಕೊಡಗು ಜಿಲ್ಲೆಯಲ್ಲಿ ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ನಿರ್ಮಿಸಿರುವ ಆನೆ ಕಂದಕ ಮತ್ತು ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ, ಜೀವಿಶಾಸ್ತç ಮತ್ತು