ಪತ್ರಿಕೆ ಮಾಧ್ಯಮಗಳ ವರದಿ ಆಧರಿಸಿ ಕ್ರಮ ದಿನಕರ್ ಶೆಟ್ಟಿ ಕುಶಾಲನಗರ, ಜು. ೮: ಸರಕಾರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ನ್ಯೂನತೆಗಳ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನು ಆಧರಿಸಿ ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ
ಒಳಚರಂಡಿ ಯೋಜನೆಯ ದರ ಅವೈಜ್ಞಾನಿಕ ಕುಶಾಲನಗರ, ಜು. ೮: ಕುಶಾಲನಗರ ಪುರಸಭೆ ವತಿಯಿಂದ ಒಳಚರಂಡಿ ಯೋಜನೆಯ ಸಂಪರ್ಕಕ್ಕೆ ದರ ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದ್ದು, ರದ್ದುಗೊಳಿಸಿ ಹೊಸ ದರ ನಿಗದಿಪಡಿಸುವಂತೆ ಕುಶಾಲನಗರ ಚೇಂಬರ್ ಆಫ್
ಭಾರೀ ಮಳೆಗೆ ಮೈದಳೆದ ಮಲ್ಲಳ್ಳಿ ಜಲಕನ್ಯೆ ಸೋಮವಾರಪೇಟೆ, ಜು. ೮: ಹಚ್ಚಹಸಿರಿನ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೆಟ್ಟ..,ನಡುವೆ
ಮೃತ್ಯುಂಜಯ ದೇವಸ್ಥಾನ ೩ನೇ ದಿನದಂದು ಮಡಿಕೇರಿ, ಜು. ೮: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯದ ಮೂರನೇ ದಿನದ ಕೈಂಕರ್ಯಗಳು ಇಂದು ವಿಧಿವತ್ತಾಗಿ
ಒಕ್ಕಲಿಗರ ಯುವ ವೇದಿಕೆಯಿಂದ ಕೆಸರುಗದ್ದೆ ಕ್ರೀಡಾಕೂಟ ಗೋಣಿಕೊಪ್ಪಲು, ಜು. ೮: ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಗ್ರಾಮಸ್ಥರ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ ೫ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ತಾ. ೧೨ರಂದು ಆಯೋಜಿಸಲಾಗಿದೆ