ಬಿಜೆಪಿಯಿಂದ ಏಕತಾ ಯಾತ್ರೆ ಮಡಿಕೇರಿ, ಅ. ೨೯ : ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ರಾಷ್ಟಿçÃಯ ಏಕತಾ ದಿನವನ್ನಾಗಿ ತಾ.೩೧ ರಂದು ಆಚರಿಸಲಾಗುತ್ತಿದ್ದು, ಕೊಡಗು ಜಿಲ್ಲಾ ಬಿಜೆಪಿ
ಅಮ್ಮ ಎಂಟರ್ಪ್ರೆöÊಸಸ್ ಉದ್ಘಾಟನೆ ಮಡಿಕೇರಿ, ಅ. ೨೯: ಕಂದಾಯ ಹಾಗೂ ಉಪ ನೋಂದಾವಣಾಧಿಕಾರಿ ಕಚೇರಿಗಳ ಪೂರ್ವಭಾವಿ ವ್ಯವಸ್ಥೆಗಳನ್ನು ಕಲ್ಪಿಸುವ ಅಮ್ಮ ಎಂಟರ್‌ಪ್ರೆöÊಸಸ್ ಸಂಸ್ಥೆಯನ್ನು ಶಾಸಕ ಮಂತರ್ ಗೌಡ, ಸಿನಿಮಾ ನಟ ಭುವನ್
ಅಧಿಕಾರಕ್ಕೆ ಕೋರ್ಟ್ ಮೊರೆ ಹೋಗಿರುವುದು ಹಾಸ್ಯಾಸ್ಪz ವೀರಾಜಪೇಟೆ, ಅ. ೨೯: ಪ್ರಜಾಪ್ರಭುತ್ವದ ಮೌಲ್ಯ ಮತ್ತು ನಿಯಮಗಳ ಪ್ರಕಾರ ವೀರಾಜಪೇಟೆಯ ಪಟ್ಟಣ ಪಂಚಾಯಿತಿ (ಪುರಸಭೆ) ಅಧಿಕಾರದ ಅವಧಿ ಮುಗಿದಿದೆ. ಆದರೆ ಪ್ರಸ್ತುತ ಆಡಳಿತದಲ್ಲಿರುವ ಸದಸ್ಯರು ಅಧಿಕಾರ
ಕಾಫಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಪ್ರೋತ್ಸಾಹಕ ನಿಧಿ ವೃತ್ತಿಪರ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮಡಿಕೇರಿ, ಅ. ೨೯: ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಪರವಾನಗಿ ಪಡೆದಿರುವ ಕಾಫಿ ಕ್ಯೂರಿಂಗ್ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸ್ಟೆöÊಫಂಡ್(ವಿದ್ಯಾರ್ಥಿ ವೇತನ), ಪ್ರೋತ್ಸಾಹಕ
ಪುನೀತ್ ರಾಜ್ಕುಮಾರ್ ಸ್ಮರಣೆ ಅಂಗವಾಗಿ ರೋಗಿಗಳಿಗೆ ಊಟ ವಿತರಣೆ ಸೋಮವಾರಪೇಟೆ,ಅ.೨೯: ಕನ್ನಡ ಚಲನ ಚಿತ್ರ ನಾಯಕ ನಟರಾಗಿದ್ದ ಪುನೀತ್ ರಾಜ್‌ಕುಮಾರ್ ಅವರ ೪ನೇ ವರ್ಷದ ಸ್ಮರಣೆ ಅಂಗವಾಗಿ ಇಲ್ಲಿನ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಸರ್ಕಾರಿ ಸಾರ್ವಜನಿಕ