ಅಪ್ಪಯ್ಯಗೌಡ ಸಂಸ್ಮರಣೆ ನಾಪೋಕ್ಲು, ಅ. ೨೯: ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ತಾ.೩೧ ರಂದು ಮಡಿಕೇರಿಯಲ್ಲಿ ನಡೆಯಲಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ
ಸಾಂಸ್ಕೃತಿಕ ರಂಗಿನೊAದಿಗೆ ಟಿ ಶೆಟ್ಟಿಗೇರಿಯಲ್ಲಿ ಪತ್ತಲೋದಿ ಸಂಭ್ರಮಕ್ಕೆ ತೆರೆ ಶ್ರೀಮಂಗಲ, ಅ. ೨೮: ಕಾವೇರಿ ಚಂಗ್ರಾAದಿ (ತುಲಾ ಸಂಕ್ರಮಣ)ಯ ಅಂಗವಾಗಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ೯ ವರ್ಷದ ಪತ್ತಲೋದಿ ಸಂಭ್ರಮಕ್ಕೆ
ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣಕ್ಕೆ ತಡೆ ಬೆಂಗಳೂರು, ಅ.೨೮: ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ
ಯೋಗಾಸನದಲ್ಲಿ ಮತ್ತೆ ಮೂರು ದಾಖಲೆ ಸೃಷ್ಟಿಸಿದ ಸಿಂಚನ ಮಡಿಕೇರಿ, ಅ. ೨೮ : ಯೋಗಾಸನದಲ್ಲಿ ಈಗಾಗಲೇ ದಾಖಲೆ ಮಾಡಿರುವ ಮದೆನಾಡು ಬಿಜಿಎಸ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಸಿಂಚನ ಇಂದು ಮತ್ತೆ ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾಳೆ.
ಜಲಜೀವನ್ ಕಾಮಗಾರಿ ಕಳಪೆ ಸಂಸದರಿAದ ಪರಿಶೀಲನೆ ಪೊನ್ನಂಪೇಟೆ, ಅ. ೨೮: ಪೊನ್ನಂಪೇಟೆ ತಾಲೂಕು ಹೈಸೊಡ್ಲೂರು ಹಾಗೂ ಬೇಗೂರು ಗ್ರಾಮಗಳ ಜಲಜೀವನ್ ಕಾಮಗಾರಿ ಕಳಪೆ ಎಂದು ಗ್ರಾಮ ಸ್ಥರು ಆರೋಪಿಸಿದ್ದು, ಸಂಸದ ಯದುವೀರ್ ಭೇಟಿ ನೀಡಿ