ಸಿಂಚನಳಿAದ ಯೋಗ ವಿಶ್ವ ದಾಖಲೆಯ ಪ್ರದರ್ಶನ ಮಡಿಕೇರಿ, ಅ. ೨೬: ಈಗಾಗಲೇ ಯೋಗಾಸನದಲ್ಲಿ ದಾಖಲೆ ಮಾಡಿರುವ ಮದೆನಾಡಿನ ಬಿಜಿಎಸ್ ಶಾಲೆಯ ವಿದ್ಯಾರ್ಥಿನಿ ಸಿಂಚನ ಇದೀಗ ಮತ್ತೆ ಮೂರು ದಾಖಲೆಗಳನ್ನು ಮಾಡಲು ಮುಂದಾಗಿದ್ದು, ತಾ. ೨೮ರಂದು
ಭಾಷೆ ಸಂಸ್ಕೃತಿ ನಾಶವಾದರೆ ಜನಾಂಗವೆ ನಾಶವಾಗುತ್ತದೆ ಮಧೋಶ್ ಪೂವಯ್ಯ ಶ್ರೀಮಂಗಲ, ಅ. ೨೬ : ಒಂದು ಭಾಷೆ ನಾಶವಾದರೆ ಆ ಜನಾಂಗದ ಸಂಸ್ಕೃತಿ ನಾಶವಾಗುತ್ತದೆ, ಒಂದು ಸಂಸ್ಕೃತಿ ನಾಶ ಆದರೆ ಆ ಜನಾಂಗವೇ ನಾಶವಾಗುತ್ತದೆ. ಆದ್ದರಿಂದ ಭಾಷೆ
ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ ಹಸು ಸಾವು ನಾಪೋಕ್ಲು, ಅ. ೨೬ : ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಗಾಯಗೊಂಡು, ಹಸು ಸಾವನ್ನಪ್ಪಿದ ಘಟನೆ ಪೇರೂರು ಗ್ರಾಮದಲ್ಲಿ ನಿನ್ನೆ ನಡೆದಿದೆ. ಪೇರೂರು ಗ್ರಾಮದ ನಿವಾಸಿ ಕಾಫಿ ಬೆಳೆಗಾರ
ರಾಜ್ಯವ್ಯಾಪಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಯೋಜನೆ ಮಡಿಕೇರಿ, ಅ. ೨೫ : ಕೊಡಗೂ ಸೇರಿದಂತೆ ರಾಜ್ಯವ್ಯಾಪಿ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವಂತಹ ಕಾರ್ಯ ಯೋಜನೆಗಳನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಹಮ್ಮಿಕೊಂಡಿದೆ ಎಂದು
ಕ್ರೀಡಾ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಗೋಣಿಕೊಪ್ಪಲು, ಅ. ೨೫ : ೧೦೦ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ನಿರ್ಮಾಣವಾಗಲಿರುವ ೫ ಕೋಟಿ ವೆಚ್ಚದ ಕ್ರೀಡಾ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ವೀರಾಜಪೇಟೆ