ವೀರಾಜಪೇಟೆ ನಗರದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು ವೀರಾಜಪೇಟೆ, ಅ. ೨೫ : ಎಲ್ಲೆಂದರಲ್ಲಿ ದಿನನಿತ್ಯ ಕಸ ಬಿಸಾಡುವವರ ಹಾವಳಿ ಹೆಚ್ಚಾಗಿ ಪಟ್ಟಣದ ಅಶುಚಿತ್ವಕ್ಕೆ ಕಾರಣಕರ್ತರಾಗುತ್ತಿರುವವರಿಗೆ ಇದೀಗ ದಂಡದ ಬಿಸಿ ಮುಟ್ಟಿದ್ದಲ್ಲದೆ ಪುರಸಭೆ ಅಧ್ಯಕ್ಷೆ ದೇಚಮ್ಮ
ರೂ ೨೦ ಕೋಟಿ ಕಾಮಗಾರಿಗಳಿಗೆ ಪೊನ್ನಣ್ಣ ಭೂಮಿಪೂಜೆ ವೀರಾಜಪೇಟೆ, ಅ. ೨೫: ಕರ್ನಾಟಕ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ, ವೀರಾಜಪೇಟೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ
ಐಎಮ್ಎ ಉಪಾಧ್ಯಕ್ಷರಾಗಿ ಮೋಹನ್ ಅಪ್ಪಾಜಿ ಮಡಿಕೇರಿ, ಅ.೨೫: ಮಡಿಕೇರಿಯ ಹಿರಿಯ ವೈದ್ಯ ಡಾ.ಮೋಹನ್ ಅಪ್ಪಾಜಿ ಅವರು ಭಾರತೀಯ ವೈದ್ಯಕೀಯ ಸಂಘದ (ಐ.ಎಮ್.ಎ) ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿದ್ದಾರೆ. ಇವರು ಕೊಡಗು ವೈದ್ಯಕೀಯ ವಿಜ್ಞಾನಗಳ
ಸ್ಕೂಟಿಗೆ ಜೀಪು ಡಿಕ್ಕಿ ಗಂಭೀರ ಗಾಯ ಸಿದ್ದಾಪುರ, ಅ. ೨೫ : ಮಗಳ ಮದುವೆ ಹಿನ್ನೆಲೆ ಆಗಮಿಸಿದ್ದ ಕುಟುಂಬಸ್ಥರಿಗೆ ಬಂಧುಮಿತ್ರರಿಗೆ ಊಟಕ್ಕಾಗಿ ಸ್ಕೂಟಿಯಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭ ಸ್ಕೂಟಿಗೆ ಜೀಪು ಡಿಕ್ಕಿ ಹೊಡೆದ
ಅಪಘಾತ ಸಾವು ಕೂಡಿಗೆ, ಅ. ೨೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಸರ್ಕಲ್ ಸಮೀಪದ ಹಾರಂಗಿ ಮುಖ್ಯ ರಸ್ತೆಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ