ಗಣತಿಗೆ ತೆರಳಿದ್ದ ಶಿಕ್ಷಕನ ಮೇಲೆ ಕಾಡಾನೆ ದಾಳಿ ಸಿದ್ದಾಪುರ, ಅ. ೭ : ಜಾತಿಗಣತಿ ಸಮೀಕ್ಷೆಗೆ ತೆರಳಿದ ಶಿಕ್ಷಕನ ಮೇಲೆ ಕಾಡಾನೆ ದಾಳಿಗೆ ಮುಂದಾದ ಘಟನೆ ಮಾಲ್ದಾರೆ ಸಮೀಪದ ಅವರೆಗುಂದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸೋಮವಾರದಂದು
ಭಗಂಡೇಶ್ವರ ತಲಕಾವೇರಿ ದೇವಾಲಯ ಆಸ್ತಿ ಒತ್ತುವರಿ ಕಡತ ಜಿಲ್ಲಾಧಿಕಾರಿ ಬಳಿ ಮಡಿಕೇರಿ, ಅ. ೭: ಮುಜರಾಯಿ ಇಲಾಖೆಗೆ ಸೇರಿದ ಭಾಗಮಂಡಲ ಹೋಬಳಿಯ ಭಾಗಮಂಡಲ, ತಣ್ಣಿಮಾನಿ, ತಾವೂರು ಮತ್ತು ಚೇರಂಗಾಲ ಗ್ರಾಮದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಕ್ಕೆ ಸೇರಿದ ಜಾಗದ ಒತ್ತುವರಿ
ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ ಉತ್ತಪ್ಪ ವೀರಾಜಪೇಟೆ, ಅ. ೭: ಡಾ. ಉತಪ್ಪ ಯು.ಟಿ. ಅವರು “ವಿಶ್ವದ ಅಗ್ರ ೨% ವಿಜ್ಞಾನಿಗಳು” (೨೦೨೫ರ ಸಮೀಕ್ಷೆ) ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಪ್ರತಿ ವರ್ಷ, ಅಮೇರಿಕಾದ ಸ್ಟಾ÷್ಯಂಫರ್ಡ್
ಪರಿಸರ ಸಂರಕ್ಷಣೆ ಕಾರ್ಯಕ್ರಮಕ್ಕೆ ಸ್ಕೌಟ್ಸ್ ಭವನ ಕುಶಾಲನಗರ, ಅ. ೭: ಕೊಡಗು ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಿಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಭವನವೊಂದನ್ನು ನಿರ್ಮಿಸಿ ಮಕ್ಕಳಿಗೆ ಪರಿಸರದ
ಇಂದು ಮಕ್ಕಂದೂರು ಗ್ರಾಪಂ ವಾರ್ಡ್ ಸಭೆ . ಮಡಿಕೇರಿ, ಅ. ೭: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಮಕ್ಕಂದೂರು, ಹೆಮ್ಮೆತ್ತಾಳು, ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ಗ್ರಾಮಗಳ ೨೦೨೫-೨೬ನೇ ಸಾಲಿನ ವಾರ್ಡ್ ಸಭೆಗಳು ತಾ.೮ರಂದು(ಇAದು) ನಡೆಯಲಿದೆ. ಮುಕ್ಕೋಡ್ಲು,