ಕೋಟೆ ಗಣಪತಿ ಕೋಟೆ ಮಾರಿಯಮ್ಮ ಪ್ರಥಮ ಕಂಚಿ ಕಾಮಾಕ್ಷಿ ದ್ವಿತೀಯ ದಂಡಿನ ಮಾರಿಯಮ್ಮ ತೃತೀಯ ಮಡಿಕೇರಿ, ಅ. ೩ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪಗಳ ಶೋಭಾಯಾತ್ರೆ ನಿನ್ನೆ ರಾತ್ರಿ ವಿಜೃಂಭಣೆಯಿAದ ನಡೆಯಿತು. ವಿವಿಧ ಕಥಾ ಸಾರಾಂಶಗಳನ್ನು ಅಳವಡಿಸಿಕೊಂಡಿದ್ದ ಮಂಟಪ
ಬಹುಮಾನ ವಿತರಣೆ ವೇಳೆ ಅಹಿತಕರ ಘಟನೆ ಡಿವೈಎಸ್ಪಿ ಸೇರಿ ಪೊಲೀಸ್ಗೆ º ಹಲ್ಲೆಮಡಿಕೇರಿ, ಅ. ೩: ಮಡಿಕೇರಿ ದಸರಾ ಉತ್ಸವದ ಅಂತಿಮ ಕ್ಷಣದಲ್ಲಿ ಈತನಕದ ಸಂಭ್ರಮಕ್ಕೆ ಕಪ್ಪುಚುಕ್ಕೆ ಎಂಬAತೆ ಬಹುಮಾನ ವಿತರಣೆ ಸಂದರ್ಭದಲ್ಲಿ ಅಹಿತಕರ ಘಟನೆ ಉಂಟಾಗಿ ಮಡಿಕೇರಿ ಡಿವೈಎಸ್‌ಪಿ
ದ್ವಿಚಕ್ರ ವಾಹನದಲ್ಲಿ ಶಾಸಕರ ರೌಂಡ್ ಮಡಿಕೇರಿ, ಅ. ೩: ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರು ದಶಮಂಟಪಗಳ ಶೋಭಾಯಾತ್ರೆಯ ಸಂದರ್ಭದಲ್ಲಿ ವಿವಿಧ ಮಂಟಪಗಳು ಇದ್ದ ಸ್ಥಳಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳಿ ವೀಕ್ಷಣೆ
ಗೋಣಿಕೊಪ್ಪ ದಸರಾ ಶೋಭಯಾತ್ರೆ ಶಾರದಾಂಭ ಸ್ನೇಹಿತರ ಬಳಗ ಕಾಡ್ಲಯ್ಯಪ್ಪಗೆ ಬಹುಮಾನಗೋಣಿಕೊಪ್ಪ ದಸರಾ ಶೋಭಯಾತ್ರೆ - ಶಾರದಾಂಭ, ಸ್ನೇಹಿತರ ಬಳಗ, ಕಾಡ್ಲಯ್ಯಪ್ಪಗೆ ಬಹುಮಾನಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ಜನೋತ್ಸವವನ್ನು ಸಾವಿರಾರು
ಬೆಳಕಿನ ವೈಭವ ಕಣ್ತುಂಬಿಕೊAಡ ಜನಸಮೂಹ ಮಡಿಕೇರಿ, ಅ. ೩: ಪಡುವಣದಲ್ಲಿ ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಮಂಜಿನ ನಗರಿ ಮಡಿಕೇರಿಯಲ್ಲಿ ಹೊಸಲೋಕ ಸೃಷ್ಟಿಯಾಗಿತ್ತು. ಬೆಳಕಿನ ರಂಗವಲ್ಲಿಯನ್ನು ಮೂಡಿಸಿದ ದಶಮಂಟಪ ಶೋಭಾಯಾತ್ರೆ ಕಂಡು ಜನ