ವಿರೂಪಾಕ್ಷಪುರದಲ್ಲಿ ರೂ ೧೦ ಲಕ್ಷ ವೆಚ್ಚದ ಅಂಬೇಡ್ಕರ್ ಭವನ ಉದ್ಘಾಟನೆ ಕೂಡಿಗೆ, ಅ. ೪: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರೂಪಾಕ್ಷಪುರದ ಶಿರಾಜಳ್ಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ರೂ. ೧೦ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್
ಗೋಣಿಕೊಪ್ಪ ದಸರಾ ಜನೋತ್ಸವ ಮಂಟಪಗಳ ಮೆರವಣಿಗೆ ಗೋಣಿಕೊಪ್ಪಲು, ಅ.೪: ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ನಡೆದ ಮಂಟಪಗಳ ಶೋಭಾಯಾತ್ರೆ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. -ಹೆಚ್.ಕೆ. ಜಗದೀಶ್‌ಶನಿವಾರಸಂತೆ, ಅ. ೪: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ
ನವೆಂಬರ್ನಲ್ಲಿ ಭೂಮಿ ಪೂಜೆ ವೀರಾಜಪೇಟೆ, ಅ. ೪ : ವೀರಾಜಪೇಟೆ ತಾಲೂಕು ಆಸ್ಪತ್ರೆಯನ್ನು ೪೦೦ ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರ ನೀಡಿದ ಅನುಮೋದನೆಯ ಮೊದಲ ಹಂತದ ರೂ.೯೫.೬ ಕೋಟಿ ವೆಚ್ಚದಲ್ಲಿ ೨೫೦
ಬಸ್ ಕಾರ್ಮಿಕರ ಸಂಘದಿAದ ಸಾಮೂಹಿಕ ಆಯುಧ ಪೂಜೆ ವೀರಾಜಪೇಟೆ, ಅ. ೪ : ವೀರಾಜಪೇಟೆಯ ಬಸ್ ನಿಲ್ಧಾಣದಲ್ಲಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ವತಿಯಿಂದ ೧೮ನೇ ವರ್ಷದ ಆಯುಧ ಪೂಜೆ ಹಾಗೂ ವಿವಿಧ
ಕೋಟೂರು ಮಹಾದೇಶ್ವರ ಕಮಾನು ಉದ್ಘಾಟನೆ ಗೋಣಿಕೊಪ್ಪ ವರದಿ, ಅ. ೪: ಕೋಟೂರು ಗ್ರಾಮದ ಮಹಾದೇಶ್ವರ ದೇವಸ್ಥಾನಕ್ಕೆ ನಿರ್ಮಿಸಿರುವ ಕಮಾನನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು. ಇದೇ