ವಿಷ್ಣುಮೂರ್ತಿ ಕೋಲ ಸುಂಟಿಕೊಪ್ಪ, ಮಾ. ೧೮: ಇಲ್ಲಿಗೆ ಸಮೀಪದ ಕೆದಕಲ್‌ನ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿಷ್ಣುಮೂರ್ತಿ ಕೋಲ ನಡೆಯಿತು. ದಿನದ ಅಂಗವಾಗಿ ಮಧ್ಯಾಹ್ನ ೨ ಗಂಟೆಯಿAದ ವಿಷ್ಣುಮೂರ್ತಿ ಕಟ್ಟೆ ತೆರೆ
ವೇಶ್ಯವಾಟಿಕೆ ಇಬ್ಬರ ಬಂಧನ ಕುಶಾಲನಗರ, ಮಾ. ೧೮: ಮನೆಯೊಂದರಲ್ಲಿ ವೇಶ್ಯವಾಟಿಕೆ ನಡೆಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರು ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಕುಶಾಲನಗರ ಟೌನ್ ಪೊಲೀಸ್ ಅಧಿಕಾರಿಗಳು ಮತ್ತು
ಶ್ರದ್ಧಾಭಕ್ತಿಯ ಉತ್ಸವ ಸುಂಟಿಕೊಪ್ಪ, ಮಾ. ೧೮:ಕೆದಕಲ್ ಗ್ರಾಮದ ಭದ್ರಕಾಳೇಶ್ವರಿ ದೇವಾಲಯದ ೨೬ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಪ್ರಧಾನ ಅರ್ಚಕ ಲಕ್ಷಿö್ಮÃ ನಾರಾಯಣ ಭಟ್ ಅವರ ನೇತೃತ್ವದಲ್ಲಿ
ಚೆಯ್ಯಂಡಾಣೆಯಲ್ಲಿ ಮಧ್ಯರಾತ್ರಿ ಕಾಡಾನೆ ಓಡಾಟ ಚೆಯ್ಯಂಡಾಣೆ, ಮಾ. ೧೮: ನರಿಯಂದಡ ಹಾಗೂ ಚೆಯ್ಯಂಡಾಣೆ ಗ್ರಾಮದಲ್ಲಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಿಂಡು ಕಾಫಿ, ಬಾಳೆ, ಮತ್ತಿತರ ಗಿಡಗಳನ್ನು ತುಳಿದು ಹಾನಿಪಡಿಸಿದೆ. ಗ್ರಾಮದ ನಿವಾಸಿಗಳಾದ ತೋಟಂಬೈಲು
ಸಿಎನ್ಸಿಯಿಂದ ವಿಚಾರ ಸಂಕಿರಣ ಮಡಿಕೇರಿ, ಮಾ. ೧೮ : ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ.೨೧ ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ