ಕರ್ನಾಟಕ ರಾಜ್ಯ ಕಿವುಡರ ಇಂಟರ್ ಶಾಲಾ ಅಥ್ಲೆಟಿಕ್ ಚಾಂಪಿಯನ್ ಶಿಪ್ ಚೆಯ್ಯಂಡಾಣೆ, ಸೆ. ೨೦: ಗೋಣಿಕೊಪ್ಪ ಕಾಲ್ಸ್ ಶಾಲಾ ಮೈದಾನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘ ಹಾಗೂ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ವತಿಯಿಂದ ೧ನೇ ಕರ್ನಾಟಕ ರಾಜ್ಯ
ಸೋಮವಾರಪೇಟೆಯಲ್ಲಿ ತಾ ೩೦ರಂದು ಅದ್ದೂರಿ ಆಯುಧ ಪೂಜೋತ್ಸವ ಸೋಮವಾರಪೇಟೆ, ಸೆ. ೨೦: ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ತಾ.೩೦ ರಂದು ಅಯುಧ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ
ತಲೆಮರೆಸಿಕೊಂಡಿದ್ದ ಆರೋಪಿ ಬಂಧನ . ಮಡಿಕೇರಿ, ಸೆ. ೨೦ : ಹತ್ತು ವರ್ಷಗಳ ಹಿಂದೆ ಕೊಡಗಿನ ವಿವಿಧ ರೆಸಾರ್ಟ್ಗಳಲ್ಲಿ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೆ.ಆರ್. ಪೇಟೆಯ ರಮೇಶ (೪೭) ಎಂಬಾತನನ್ನು ಕೊಡಗು
ಧರ್ಮ ವಿಚಾರ ಒಮ್ಮತ ಕಾಣದ ಅಕೊಸ ಸಭೆ ವೀರಾಜಪೇಟೆ, ಸೆ. ೧೯: ರಾಜ್ಯ ಸರಕಾರದಿಂದ ಪ್ರಸ್ತುತ ನಡೆಸಲು ಮುಂದಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಸಂದರ್ಭ ಕೊಡವ ಜನಾಂಗದವರು ಧರ್ಮ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಕ್ಕೆ ಸಂಬAಧಿಸಿದAತೆ ಇಂದು
ಮಡಿಕೇರಿ ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ ಮಡಿಕೇರಿ,ಸೆ.೧೯: ಮಡಿಕೇರಿ ನಗರಸಭಾ ಕಚೇರಿಗೆ ಇಂದು ದಿಢೀರನೇ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದರು. ಇಂದು ಬೆಳಿಗ್ಗೆ ದಿಢೀರನೇ ಕಚೇರಿಗೆ ಭೇಟಿ ನೀಡಿ ಹಲವು ಸಮಯಗಳಿಂದ