ವೃದ್ಧೆಗೆ ಮನೆ ಭಾಗ್ಯ ಮಡಿಕೇರಿ, ಜ. ೩ : ಗರಗಂದೂರಿನಲ್ಲಿ ಮನೆ ಕಳೆದುಕೊಂಡಿದ್ದ ವೃದ್ಧೆ ಬೈರಿಗೆ ಇದೀಗ ಮನೆಯ ಭಾಗ್ಯ ಸಿಕ್ಕಿದೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಸಮಾಜ ಸೇವಕ ಪಿ. ಎಂ.
ಪದಗ್ರಹಣ ಸಮಾರಂಭ ಶನಿವಾರಸAತೆ, ಜ. ೩ : ಜೆಸಿಐ ಶನಿವಾರಸಂತೆ ಸಿರಿ ಸಂಸ್ಥೆಯ ಪದಗ್ರಹಣ ಸಮಾರಂಭ ತಾ..೪ ರಂದು (ಇಂದು) ಸಂಜೆ ೬.೩೦ಕ್ಕೆ ಪಟ್ಟಣದ ಚಿನ್ನಳ್ಳಿ ರಸ್ತೆಯ ಏರಿ ರೆಸಾರ್ಟ್ನಲ್ಲಿ
ಅಧಿಕಾರ ಸ್ವೀಕರಿಸಿದ ಜಿಲ್ಲಾಧಿಕಾರಿ ಮಡಿಕೇರಿ, ಜ. ೨: ಕೊಡಗು ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡ ಎಸ್‌ಜೆ. ಸೋಮ ಶೇಖರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಪ್ರಬಾರ ಜಿಲ್ಲಾಧಿ ಕಾರಿಯಾಗಿದ್ದ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್
ಬಾಂಬ್ ಸ್ಫೋಟ ಆರೋಪಿ ನಸೀರ್ಗೆ ಸಹಾಯ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜ. ೨: ಕೊಡಗಿನ ಹೊಸತೋಟದ ಜಮೀನೊಂದರಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಅಡಗುತಾಣ ಮಾಡಿಕೊಂಡು ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ