ಉತ್ತರ ಕೊಡಗಿನ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ರೂ ೧೨೦ ಕೋಟಿ ಅನುದಾನ ಸೋಮವಾರಪೇಟೆ, ಮಾ. ೧೬: ಉತ್ತರ ಕೊಡಗಿನ ಮಲೆನಾಡು ಭಾಗದಲ್ಲಿ ಶ್ರದ್ಧಾಭಕ್ತಿಯ ತಾಣಗಳಾಗಿ ರೂಪುಗೊಂಡಿರುವ ಗ್ರಾಮ ದೇವತೆ ಸಬ್ಬಮ್ಮ ತಾಯಿಯ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ಸರ್ಕಾರದಿಂದ ರೂ. ೧.೨೦
ಅರ್ಜಿ ಆಹ್ವಾನ ಮಡಿಕೇರಿ, ಮಾ. ೧೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ ೨೦೨೫-೨೬ನೇ ಸಾಲಿನ ಜನವರಿ ಆವೃತ್ತಿಯ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ
೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕುಶಾಲನಗರ, ಮಾ. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಶ್ರಯದಲ್ಲಿ ಮೂಕಾಂಬಿಕಾ ಪ್ರೌಢಶಾಲೆ ಕುಶಾಲನಗರದ ೧೦ನೇ ತರಗತಿಯ ವಿದ್ಯಾರ್ಥಿಗಳ ವಿಶೇಷ
ಕೊಡಗಿನ ಜಾನಪದ ಕಲೆಗಳು ಪ್ರಕೃತಿಯೊಂದಿಗೆ ಸಂಬAಧ ಬೆಸೆದಿವೆ ಟಿಪಿರಮೇಶ್ ಸೋಮವಾರಪೇಟೆ, ಮಾ. ೧೬: ಕೊಡಗಿನ ಜಾನಪದ ಕಲೆಗಳು ಶ್ರೀಮಂತ ಸಂಸ್ಕೃತಿ, ವೀರ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬAಧ ಹೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ
ಕೊಡಗಿನ ಜಾನಪದ ಕಲೆಗಳು ಪ್ರಕೃತಿಯೊಂದಿಗೆ ಸಂಬAಧ ಬೆಸೆದಿವೆ ಟಿಪಿರಮೇಶ್ ಸೋಮವಾರಪೇಟೆ, ಮಾ. ೧೬: ಕೊಡಗಿನ ಜಾನಪದ ಕಲೆಗಳು ಶ್ರೀಮಂತ ಸಂಸ್ಕೃತಿ, ವೀರ ಪರಂಪರೆ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬAಧ ಹೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ