ತಿತಿಮತಿ ರಸ್ತೆ ಬದಿ ಕಸ ತ್ಯಾಜ್ಯ ವರದಿ : ಎನ್.ಎನ್. ದಿನೇಶ್ *ಗೋಣಿಕೊಪ್ಪ, ಜು. ೪: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ತ್ಯಾಜ್ಯಗಳು ಹರಡಿಕೊಂಡು ವಾತಾವರಣ ಕಲುಷಿತಗೊಂಡಿದೆ. ಆದರೂ ಪಂಚಾಯಿತಿ
೨ನೇ ದಿನವೂ ಸಮಸ್ಯೆಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು ಮಡಿಕೇರಿ, ಜು. ೪: ನಗರಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ೨ನೇ ದಿನವೂ ಸಮಸ್ಯೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡರು. ತಾ. ೩ ರ ಬೆಳಿಗ್ಗೆ ೭ ಗಂಟೆಯಿAದ ವಿವಿಧ ಕಡೆಗಳಿಗೆ
ಶಾಸಕದ್ವಯರಿಂದ ಉದ್ಘಾಟನೆ ಮಡಿಕೇರಿ, ಜು.೪ : ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ಮತ್ತು ಮಕ್ಕಳ ವಿಭಾಗದ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಬಳಿ ನೂತನವಾಗಿ ಆರಂಭಿಸಲಾಗಿರುವ
ಕೆಎಸ್ಎಫ್ಎ ಅಂತರ ಜಿಲ್ಲಾ ಫುಟ್ಬಾಲ್ ಟೂರ್ನಿಗೆ ಕೊಡಗು ತಂಡ ಪ್ರಕಟ ಮಡಿಕೇರಿ, ಜು. ೪ : ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ನ) ಆಶ್ರಯದಲ್ಲಿ ತುಮಕೂರಿನಲ್ಲಿ ಜುಲೈ ೭ರಿಂದ ೧೭ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಅಂತರ ಜಿಲ್ಲಾ ಫುಟ್‌ಬಾಲ್
೨ನೇ ದಿನವೂ ಸಮಸ್ಯೆಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು ಕುಶಾಲನಗರ ಮಡಿಕೇರಿ ರಸ್ತೆಯ ಅಂಚಿನಲ್ಲಿರುವ ಐತಿಹಾಸಿಕ ತಾವರೆಕೆರೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿ ಒಂದು ತಿಂಗಳ ಒಳಗಾಗಿ ಪ್ರಾರಂಭಿಸಿ ವರದಿ ನೀಡುವಂತೆ ಉಪ ಉಪ ಲೋಕಾಯುಕ್ತ ಕೆ.ಎನ್.