ಸಾರ್ವಭೌಮ ಪ್ರಶಸ್ತಿ ಪ್ರದಾನ ಮಡಿಕೇರಿ, ಏ.೧: ಕೊಡಗಿನ ಇಬ್ಬರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂಧ ನೀಡಲಾಗುವ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ದೊರಕಿದೆ. ಸೋಮವಾರಪೇಟೆಯ ನಿವಾಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಹಾಗೂ
ವೀರಾಂಜನೇಯ ಸ್ವಾಮಿ ಪೂಜೋತ್ಸವ ಕೂಡಿಗೆ, ಏ. ೧: ಭುವನಗಿರಿ ಗ್ರಾಮದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿಯ ೭ನೇ ವಾರ್ಷಿಕ ಪೂಜೋತ್ಸವವು ತಾ. ೨ ರಂದು (ಇಂದು) ನಡೆಯಲಿದೆ. ಪೂಜೋತ್ಸವ ಅಂಗವಾಗಿ ಕಣಿವೆ ಕಾವೇರಿನದಿಯಲ್ಲಿ
ಬೇಸಿಗೆ ಶಿಬಿರ ಮಡಿಕೇರಿ, ಏ. ೧: ನಗರದ ಬಾಲಗೋಕುಲದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಸ್ಕಾರಯುತ "ಬಾಲ ಗೋಕುಲ ಬೇಸಿಗೆ ಶಿಬಿರ"ವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು
ಕ್ರೀಡೆ ಶಿಸ್ತು ಸಂಯಮ ಸಂಸ್ಕೃತಿಯನ್ನು ಕಲಿಸುತ್ತದೆ ಮಡಿಕೇರಿ, ಏ. ೧; ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ, ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ನಿವೃತ್ತ ಕರ್ನಲ್ ಹಾಗೂ ಮ್ಯಾರಥಾನ್ ಓಟಗಾರ ಕಾವೇರಪ್ಪ ಹೇಳಿದರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ
ಕ್ರೀಡೆ ಶಿಸ್ತು ಸಂಯಮ ಸಂಸ್ಕೃತಿಯನ್ನು ಕಲಿಸುತ್ತದೆ ಮಡಿಕೇರಿ, ಏ. ೧; ಕ್ರೀಡೆ ಜೀವನದಲ್ಲಿ ಶಿಸ್ತು, ಸಂಯಮ, ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ನಿವೃತ್ತ ಕರ್ನಲ್ ಹಾಗೂ ಮ್ಯಾರಥಾನ್ ಓಟಗಾರ ಕಾವೇರಪ್ಪ ಹೇಳಿದರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ