ಯಶಸ್ವಿಗೊಂಡ ವೃತ್ತಿಮೇಳ ವಿದ್ಯಾರ್ಥಿಗಳ ಗಮನ ಸೆಳೆದ ಪ್ರದರ್ಶನ ಕೂಡಿಗೆ, ಏ. ೧: ಸಮಗ್ರ ಶಿಕ್ಷಣ-ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ತನಲ್ ಆಶ್ರಮಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ನಾಪೋಕ್ಲು, ಏ. ೧: ಸಮೀಪದ ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮಡಿಕೇರಿಯಲ್ಲಿರುವ ತನಲ್ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮವಾಸಿ ಹಿರಿಯರೊಂದಿಗೆ ಕೆಲ ಕಾಲ ಬೆರೆತರು. ಆಶ್ರಮ ವಾಸಿಗಳಿಗೆ
ಶ್ರದ್ಧಾಭಕ್ತಿಯಿAದ ನಡೆದ ಈರಳೆ ಪೊವ್ವೊದಿ ಉತ್ಸವ ಚೆಟ್ಟಳ್ಳಿ, ಏ. ೧: ಸುಮಾರು ೩೦೦ ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಈರಳೆ ಗ್ರಾಮದ ಶ್ರೀ ಪೊವ್ವೊದಿ (ಭಗವತಿ)ವಾರ್ಷಿಕೋತ್ಸವ ಸಂಪ್ರದಾಯಬದ್ಧವಾಗಿ ನಡೆಯಿತು. ಪುರಾಣ ಪ್ರಸಿದ್ಧಿಯ ಪ್ರಕಾರ, ಮೂರು ಪೊವ್ವೊದಿ
ಕೆದಕಲ್ ಬಳಿ ಸ್ಕೂಟಿ ಟಿಟಿ ವ್ಯಾನ್ ಮೇಲೆ ಕಾಡುಕೋಣ ದಾಳಿ ಮಡಿಕೇರಿ, ಏ. ೧: ಸುಂಟಿಕೊಪ್ಪ ಸಮೀಪದ ಕೆದಕಲ್ ಬಳಿ ಚಲಿಸುತ್ತಿದ್ದ ಟಿಟಿ ವ್ಯಾನ್, ಸ್ಕೂಟಿ ಮೇಲೆ ಕಾಡುಕೋಣ ದಾಳಿ ನಡೆಸಿದೆ. ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ನಝೀಮ ಎಂಬ
ಲಿಟಲ್ವುಡ್ ಮಾಂಟೆಸ್ಸರಿ ಶಾಲೆ ವಾರ್ಷಿಕೋತ್ಸವ ಸಂಭ್ರಮ ಮಡಿಕೇರಿ, ಏ. ೧: ಬಿಟ್ಟಂಗಾಲ ಹಾಗೂ ಸಿದ್ದಾಪುರ ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯ ಜಂಟಿ ವಾರ್ಷಿಕೋತ್ಸವ ಕಾರ್ಯಕ್ರಮ ಸಿದ್ದಾಪುರ ಕರಡಿಗೋಡು ರಸ್ತೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ