ಜಾಗದ ವಿವಾದ ಸರ್ವೆ ನಡೆಸಲು ಸೂಚನೆ ಮಡಿಕೇರಿ, ಜ. ೨೮: ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಶಾದಿ ಮಹಲ್ ನಿರ್ಮಾಣದ ಜಾಗದ ವಿಚಾರದಲ್ಲಿ ತಲೆದೋರಿರುವ ವಿವಾದ ಹಿನ್ನೆಲೆ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಸರ್ವೆ
ಸದ್ಭಾವನಾ ರಾಷ್ಟçಮಟ್ಟದ ಪ್ರಶಸ್ತಿ ಮುಳ್ಳೂರು, ಜ. ೨೮: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಯುವ ಸಾಧಕರಿಗೆ ಕೊಡಮಾಡುವ ಸದ್ಭಾವನಾ ರಾಷ್ಟçಮಟ್ಟದ ಪ್ರಶಸ್ತಿಯನ್ನು ಕೊಡಗಿನ ಭರತನಾಟ್ಯ ಕಲಾವಿದೆ ಜ್ಞಾನವಿ ಆಚಾರ್ಯ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ
ನಂಜರಾಯಪಟ್ಟಣದಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ಕೂಡಿಗೆ, ಜ. ೨೮: ನಂಜರಾಯಪಟ್ಟಣ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ೨೦೨೫-೨೬ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.
ಆರೋಗ್ಯ ವೃದ್ಧಿಗೆ ಯೋಗ ಸಹಕಾರಿ ಕೃಷ್ಣರಾಜ್ ಶನಿವಾರಸಂತೆ, ಜ. ೨೮: ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಹೇಳಿದರು. ಪಟ್ಟಣದ ಸಹಕಾರ
ಪ್ರಥಮ ಸ್ಥಾನ ಪಡೆದ ತಂಡದಲ್ಲಿ ತಾನ್ಯಾ ಸೋಮವಾರಪೇಟೆ, ಜ. ೨೮: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಜರುಗಿದ ೭೭ನೇ ಗಣರಾಜ್ಯೋತ್ಸವದಲ್ಲಿ ನಡೆದ ಗೌರವ ರಕ್ಷೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ