ಮಾನವ ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರ ಸಿದ್ದಾಪುರ, ಮೇ ೩೦: ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಗ್ರಾಮಸ್ಥರಿಗೆ ತಿತಿಮತಿ ವಲಯ ಅರಣ್ಯ ಇಲಾಖೆ ವತಿಯಿಂದ ಮಾನವ-ವನ್ಯಜೀವಿ ಸಂಘರ್ಷ ಉಪಶಮನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ತಿತಿಮತಿ
ವಾಲಿಬಾಲ್ ವಿಜೇತ ತಂಡಕ್ಕೆ ಸನ್ಮಾನ ಚೆಯ್ಯಂಡಾಣೆ, ಮೇ ೩೦: ಮುಸ್ಲಿಂ ಕಪ್ ವಾಲಿಬಾಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ನಾಪೋಕ್ಲು ಡೆಕ್ಕನ್ ತಂಡಕ್ಕೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾಪೋಕ್ಲು ಜಮಾಅತ್ ಹಾಗೂ ನಾಗರಿಕರ ಪರವಾಗಿ ಚೆರಿಯಪರಂಬು
ಶುAಠಿ ಜೋಳ ಅಡಿಕೆಗೆ ಭರಪೂರ ಸಂತಸ ಕಣಿವೆ, ಮೇ ೩೦: ಇದೀಗ ಸುರಿಯುತ್ತಿರುವ ರೋಹಿಣಿ ಮಳೆ ಕುಶಾಲನಗರ ತಾಲೂಕು ವ್ಯಾಪ್ತಿಯ ಶುಂಠಿ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ವಿಶೇಷವಾಗಿ ಶುಂಠಿ ಕೃಷಿಯನ್ನು ಕೈಗೊಂಡಿರುವ ಬೆಳೆಗಾರರ ಸಂತಸ
ಕುಶಾಲನಗರದಲ್ಲಿ ಲಾರ್ವ ಪತ್ತೆ ಕಾರ್ಯ ಕುಶಾಲನಗರ, ಮೇ ೩೦: ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಆರ್‌ಆರ್‌ಟಿ ತಂಡದ ವತಿಯಿಂದ ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಡೆಂಗ್ಯೂ ಮತ್ತು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ಕಾಯಿಲೆಗಳ
ಮಾಸಿಕ ಚಿಂತನಾಗೋಷ್ಠಿ ಮಡಿಕೇರಿ, ಮೇ ೩೦: ೨೪೪ನೆಯ "ಹೊಂಬೆಳಕು- ಮಾಸಿಕ ತತ್ತ್ವಚಿಂತನಾ ಗೋಷ್ಠಿ" ಜೂನ್.೭ ರಂದು ಭಾನುವಾರ ಸಂಜೆ ೩ ರಿಂದ ೫ ಗಂಟೆಯರವರೆಗೆ ಅರಮೇರಿ ಕಳಂಚೇರಿ ಮಠದ ಶ್ರೀ