ಹರಾಜಿನಲ್ಲಿ ವೀರಾಜಪೇಟೆ ಪುರಸಭೆಗೆ ಕಡಿಮೆ ಆದಾಯ ವಾರ್ಷಿಕ ಹರಾಜಿನಲ್ಲಿ ರೂ. ೧೮ ಲಕ್ಷದ ೮೨ ಸಾವಿರ ರೂ ಕಡಿಮೆ ಆದಾಯ ಬಂದಿದೆ. ಪುರಸಭೆಯ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ನೇತೃತ್ವದಲ್ಲಿ ವಾರ್ಷಿಕ ಹರಾಜು ನಡೆಯಿತು. ಹರಾಜಿನಲ್ಲಿ ಭಾಗವಹಿಸಿದ
ಇಂದು ಬಿಜೆಪಿ ಪ್ರತಿಭಟನೆ ಮಡಿಕೇರಿ, ಮಾ. ೧೨: ಜಿಲ್ಲೆಯಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು, ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತಿದ್ದು ಅರಣ್ಯ ಇಲಾಖೆ ಈ ಬಗ್ಗೆ
ಕುಂದಚೇರಿಯಲ್ಲಿ ಜೋಡಿ ಕೊಲೆ ಆರೋಪಿ ಬಂಧನ ಭಾಗಮAಡಲ, ಮಾ.೧೧; ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಈರ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ಕಾನಕಂಡಿ ಎಂಬಲ್ಲಿ ನಡೆದಿದೆ. ಕುಂದಚೇರಿ
ಜಿಲ್ಲಾಸ್ಪತ್ರೆಯಲ್ಲಿ ಶೀಘ್ರದಲ್ಲಿ ರೋಬಾಟಿಕ್ಸ್ ಶಸ್ತçಚಿಕಿತ್ಸೆ ಮಡಿಕೇರಿ, ಮಾ. ೧೧: ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಸದ್ಯದಲ್ಲಿಯೇ ರೋಬಾಟಿಕ್ಸ್ ಆರ್ಥೋಪೆಡಿಕ್ಸ್ ಶಸ್ತçಚಿಕಿತ್ಸೆ ಸೇರಿದಂತೆ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರಗಳನ್ನು ಅಳವಡಿಸುವ ಯೋಜನೆ ಇದ್ದು ಈ ಸಂಬAಧ
ಗರ್ಭಕಂಠದ ಕ್ಯಾನ್ಸರ್ ತಡೆ ಲಸಿಕೆ ಅಭಿಯಾನಕ್ಕೆ ಚಾಲನೆ ಮಡಿಕೇರಿ, ಮಾ. ೧೧: ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗೆ, ೧೪ ರಿಂದ ೧೬ ವರ್ಷ ವಯಸ್ಸಿನ ಬಾಲಕಿಯರಿಗೆ ಕೇಂದ್ರ ಸರಕಾರದ ವತಿಯಿಂದ ಹೆಚ್.ಪಿ.ವಿ ಲಸಿಕೆಯನ್ನು ನೀಡುವ