ಜಮ್ಮಾ ವಿಧೇಯಕ ಪೊನ್ನಣ್ಣಗೆ ಸಂಘಟನೆಗಳ ಗೌರವ ಮಡಿಕೇರಿ, ಡಿ. ೨೩: ಜಮ್ಮಾ ಬಾಣೆ ಸಮಸ್ಯೆಗೆ ಸಂಬAಧಿಸಿದAತೆ ತಿದ್ದುಪಡಿ ವಿಧೇಯಕ ಹೊರತರಲು ಕಾರಣಕರ್ತರಾಗಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಇಂದು ಯುಕೋ ಸಂಘಟನೆ, ಮೂರ್ನಾಡು ಕೊಡವ
೨೬ರಂದು ಸಿಸಿ ಕ್ಯಾಮರಾ ಉದ್ಘಾಟನೆ ಹಸ್ತಾಂತರ ಕಾರ್ಯಕ್ರಮ ಕುಶಾಲನಗರ, ಡಿ. ೨೩ : ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ಅಪರಾಧ ಪತ್ತೆ ಕಾರ್ಯಗಳ ಉದ್ದೇಶ ಇಟ್ಟುಕೊಂಡು ಕುಶಾಲನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಗಳ
ಅನಧಿಕೃತ ಹೋಮ್ಸ್ಟೇನಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ ಶಿವಮೊಗ್ಗ, ಡಿ. ೨೩: ಶಿವಮೊಗ್ಗದ ಜೋಗ್ ಫಾಲ್ಸ್ ಬಳಿಯ ಅನಧಿಕೃತ ಹೋಮ್‌ಸ್ಟೇಯೊಂದರಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಅತ್ಯಾಚಾರ ಎಸಗಿದ ವ್ಯಕ್ತಿ ಸೇರಿದಂತೆ ಅನಧಿಕೃತ
ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ನಾಪೋಕ್ಲು, ಡಿ. ೨೩ : ಗ್ರಾಮಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ವಿಧಾನ ಸಭಾ ಮಾಜಿ ಅಧ್ಯಕ್ಷರೂ ಶಾಸಕರು ಆಗಿದ್ದ ಕೊಂಬಾರನ ಜಿ.
ಬAದ ಪುಟ್ಟ ಹೋದ ಪುಟ್ಟ ಕುತೂಹಲ ಮೂಡಿಸಿದ ಲೋಕಾಯುಕ್ತ ಅಧಿಕಾರಿಗಳ ನಡೆ ಮಡಿಕೇರಿ, ಡಿ. ೨೩: ವಿವಾದಿತ ಕೊಡಗು ಡಿ.ಸಿ.ಕಚೇರಿಯ ತಡೆಗೋಡೆ ವೀಕ್ಷಣೆಗೆ ಬಂದ ಲೋಕಾಯುಕ್ತ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳ ನಡೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆ