೧ನೇ ವರ್ಷದ ಪುಣ್ಯಸ್ಮರಣೆ ಪಂದಿಕAಡ ವಿಠಲ (ನಿವೃತ್ತ ಎ.ಎಸ್.ಐ.) ಜನನ: ೧೦.೦೪.೧೯೫೪ ನಿಧನ : ೨೫.೦೬.೨೦೨೫ ಕಳೆದ ಪ್ರತಿಕ್ಷಣವು ನಿಮ್ಮ ನೆನಪಿಗೆ ಅರ್ಪಣೆ, ನಿಮ್ಮ ತ್ಯಾಗಕ್ಕೆ ಸಮರ್ಪಣೆ. ನಿಮ್ಮ ಮಾರ್ಗದರ್ಶನÀ ನಮಗೆ ಸದಾ ಪ್ರೇರಣೆ,
ಭಾರೀ ವಾಹನ ಸಂಚಾರಕ್ಕೆ ವಿನಾಯಿತಿ ಅವಧಿ ವಿಸ್ತರಣೆ ಮಡಿಕೇರಿ, ಜೂ. ೨೪: ಮುಂಗಾರು ಮಳೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಲಾಗಿದ್ದ ಆದೇಶದಲ್ಲಿ ಮಾರ್ಪಾಡು
ಧರ್ಮಸ್ಥಳ ಸಂಘದಿAದ ಪರಿಸರ ಜಾಗೃತಿ ಕಾರ್ಯಕ್ರಮ ವೀರಾಜಪೇಟೆ, ಜೂ. ೨೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ವತಿಯಿಂದ ಪೊನ್ನಪ್ಪಸಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ
ಗದ್ದೆಹಳ್ಳ ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ ತರಗತಿಗೆ ಚಾಲನೆ ಸುಂಟಿಕೊಪ್ಪ, ಜೂ. ೨೪: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ
ವಾಲಿಬಾಲ್ ಕ್ರೀಡಾ ಅಂಕಣಕ್ಕೆ ಕೊಡುಗೆ ಮುಳ್ಳೂರು, ಜೂ. ೨೪ : ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಕ್ರೀಡಾ ಕ್ಷೇತ್ರ ಮತ್ತು ಆಟದ ಮೈದಾನವನ್ನು ಅಭಿವೃದ್ಧಿಪಡಿಸಲು ಹಾಗೂ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ