ಯುವಕ ಆತ್ಮಹತ್ಯೆ ಸಿದ್ದಾಪುರ ಡಿ. ೨೩ ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಾಲಿಬೆಟ್ಟದ ಹೊಸಹಳ್ಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಾದ ಕುಮಾರ್ ಎಂಬವರ
ನಗರಸಭೆ ಸ್ಥಾಯಿ ಸಮಿತಿಗೆ ಆಯ್ಕೆ ಮಡಿಕೇರಿ, ಡಿ. ೨೩; ಮಡಿಕೇರಿ ನಗರ ಸಭೆಯ ಕೊನೆಯ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ಕು ಸಮಿತಿಗಳಿಗೆ ನಾಲ್ವರು ಬಿಜೆಪಿ ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರ
ಕಾಫಿಗೆ ಸರ್ಫೇಸಿ ಕಾಯಿದೆ ಅನ್ವಯಿಸದಂತೆ ಕೇಂದ್ರದ ಗಮನ ಸೆಳೆಯುವ ಪ್ರಯತ್ನ ಹೆಚ್ಡಿ ಕುಮಾರಸ್ವಾಮಿ ಅನಿಲ್ ಹೆಚ್.ಟಿ. ಬಾಳೆಹೊನ್ನೂರು, ಡಿ. ೨೨ : ಕಾಫಿ ಕೃಷಿಕರಿಗೆ ತೀವ್ರ ಆತಂಕ ಸೃಷ್ಟಿಸಿರುವ ಸರ್ಫೇಸಿ ಕಾಯಿದೆಯನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಚರ್ಚಿಸುವುದಲ್ಲದೇ, ಕಾಫಿ ಬೆಳೆಗಾರರ
ಮಡಿಕೇರಿಯಲ್ಲಿ ಭಕ್ತಿ ಭಾವದಿಂದ ಸಾಗಿದ ಆದಿಯೋಗಿ ರಥ ಯಾತ್ರೆ ಮಡಿಕೇರಿ, ಡಿ. ೨೨: ಕೊಯಮತ್ತೂರುವಿನ ಇಶಾ ಯೋಗ ಕೇಂದ್ರದ ಅಧ್ಯಾತ್ಮ ಸಾಧÀಕರು ಕೈಗೊಂಡಿರುವ ಆದಿಯೋಗಿ ರಥಯಾತ್ರೆಗೆ ಮಡಿಕೇರಿಯಲ್ಲಿ ಭಕ್ತಿ ಭಾವದ ಸ್ವಾಗತ ದೊರಕಿತು. “ ಮಹಾಶಿವರಾತ್ರಿಗೆ ಅಧ್ಯಾತ್ಮಿಕ
ವಿದ್ಯಾ ಇಲಾಖಾ ನೌಕರರ ಸಹಕಾರಿ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ ಮಡಿಕೇರಿ ಡಿ. ೨೨: ಕೊಡಗಿನ ಮೊಟ್ಟ ಮೊದಲ ಸೌಹಾರ್ದ ಸಹಕಾರಿ ‘ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ’ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ