ಕಣ್ಮನ ತಣಿಸುವ ಬ್ರಹ್ಮ ಕಮಲ ಶನಿವಾರಸಂತೆ, ಜೂ. ೨೨: ವರ್ಷಕ್ಕೊಮ್ಮೆ ಮುಂಗಾರು ಮಳೆ ಆರಂಭವಾಗುತ್ತಿದ್ದAತೆ ಕೆಲವರ ಮನೆಯಂಗಳದಲ್ಲಿ ರಾತ್ರಿ ವೇಳೆ ಬ್ರಹ್ಮಕಮಲ ಹೂವುಗಳು ಅರಳಿ ಕಣ್ಮನ ತಣಿಸುತ್ತಾ ಕಂಪು ಸೂಸುತ್ತವೆ. ಅತ್ಯಂತ ಪವಿತ್ರವಾದ
ಜಿಲ್ಲೆಯಾದ್ಯಂತ ಶ್ರದ್ಧೆಯಿಂದ ನಡೆದ ಯೋಗಾಭ್ಯಾಸ ಮಡಿಕೇರಿ, ಜೂ. ೨೧: ಕೊಡಗು ಜಿಲ್ಲೆಯಾದ್ಯಂತ ೧೨ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್
ಕಾಡಾನೆಯನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವಲ್ಲಿ ಎಡವುತ್ತಿರುವ ಅರಣ್ಯ ಇಲಾಖೆ ಗೋಣಿಕೊಪ್ಪಲು, ಜೂ. ೨೧: ಕೊಡಗಿನಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗಿನ ತಿತಿಮತಿ, ಮಾಯಮುಡಿ, ಕುರ್ಚಿ, ಬೀರುಗ, ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ಬೆಳೆಗಾರರ, ರೈತರ
ಧರ್ಮಸ್ಥಳ ಪ್ರಕರಣ ಅಸ್ಥಿಪಂಜರ ಪತ್ತೆಗೆ ಐಸೋಟೋಪ್ ತಂತ್ರಜ್ಞಾನ ಬಳಕೆ ಕೋವರ್‌ಕೊಲ್ಲಿ ಇಂದ್ರೇಶ್ ಧರ್ಮಸ್ಥಳ, ಜೂ. ೨೧: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳ ಗುರುತು ಪತ್ತೆ ಕಾರ್ಯವನ್ನು ವೇಗಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)
ಬೆಂಗಳೂರು ಕೊಡವ ಸಮಾಜ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ಗೆ ಮಡಿಕೇರಿ, ಜೂ. ೨೧: ಬೆಂಗಳೂರು ಕೊಡವ ಸಮಾಜದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಯೋಗ ದಿನಾಚರಣೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿರುವುದು ವಿಶೇಷವಾಗಿದೆ. ಒಂದೇ ಜನಾಂಗಕ್ಕೆ ಸೇರಿದ ೫೦೦ಕ್ಕೂ