ದೇವಾಲಯದ ಪೂಜೋತ್ಸವ ಕೂಡಿಗೆ, ಜೂ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯ ಕಲಶ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಕೇರಳದ ತಂತ್ರಿ ಬ್ರಹ್ಮಶ್ರೀ
ಶೋಷಣೆ ನಡುವೆಯೂ ಸಂಸ್ಕೃತಿ ಉಳಿಸಿಕೊಂಡಿರುವ ಕೆಂಬಟ್ಟಿ ಜನಾಂಗ ಮಡಿಕೇರಿ, ಜೂ. ೨೧: ಕೊಡಗಿನ ಇತಿಹಾಸ, ಸಂಸ್ಕೃತಿ ಮತ್ತು ಕೃಷಿ ಪರಂಪರೆಯೊAದಿಗೆ ಅವಿನಾಭಾವ ಸಂಬAಧ ಹೊಂದಿರುವ ಮೂಲ ನಿವಾಸಿ ಜನಾಂಗಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಸಮುದಾಯವೆಂದರೆ ಕೆಂಬಟ್ಟಿ ಜನಾಂಗ. ರಾಜರ
ಜಿಲ್ಲೆಯಾದ್ಯಂತ ಶ್ರದ್ಧೆಯಿಂದ ನಡೆದ ಯೋಗಾಭ್ಯಾಸ ವೀರಾಜಪೇಟೆ, ಜೂ. ೨೧: ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮುಖ್ಯ ಎಂದು ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಹೇಳಿದರು. ಯೋಗ ದಿನಾಚರಣೆ ಅಂಗವಾಗಿ ವೀರಾಜಪೇಟೆ
ಗುಣಮಟ್ಟದ ಮೈದಾನ ನಿರ್ಮಿಸುವ ಭರವಸೆ ನೀಡಿದ ಪೊನ್ನಣ್ಣ ಮಡಿಕೇರಿ, ಜೂ. ೨೧: ಫುಟ್ಬಾಲ್ ಜಗತ್ತಿನ ಅತ್ಯಂತ ಪ್ರಸಿದ್ಧ ಕ್ರೀಡೆಯಾಗಿದ್ದು,ಕ್ರೀಡೆಗೆ ಜಾತಿ,ಧರ್ಮ, ಜನಾಂಗ ಎಲ್ಲವನ್ನೂ ಮೀರಿ ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಇದೆ ಎಂದು ವೀರಾಜಪೇಟೆ ಶಾಸಕ
‘ಕಿಲ್ಕಾರಿ’ ಸೇವೆ ಆರಂಭ ಡಾ ಸತೀಶ್ ಕುಮಾರ್ ಮಡಿಕೇರಿ, ಜೂ. ೨೧: ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಗಳು ಉತ್ತಮ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆ