ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ ಹೆಬ್ಬಾಲೆ, ಡಿ. ೨೧: ಹೆಬ್ಬಾಲೆ ಸಮೀಪದ ಸೊಳೆಕೋಟೆ (ಹನುಮಂತನಗರ) ಗ್ರಾಮದ ನಿವಾಸಿ ಮತ್ತು ಉದ್ಯಮಿಗಳಾದ ಹೇಮಂತ್ ಕುಮಾರ್ ಅವರು ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೆ ಉಚಿತ ಗುರುತಿನ ಚೀಟಿಯನ್ನು
ಮುಳ್ಳೂರು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶನಿವಾರಸಂತೆ, ಡಿ. ೨೧: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಶಾಲನಗರ ಆಯುರ್ವೃದ್ಧಿ ಚಿಕಿತ್ಸಾಲಯ ವತಿಯಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರಿಗೆ ಉಚಿತ ಆರೋಗ್ಯ
ಯಡವನಾಡಿನಲ್ಲಿ ಬೀದಿ ನಾಯಿಗಳ ಪಾಲನಾ ಕೇಂದ್ರಕ್ಕೆ ಗ್ರಾಮಸ್ಥರ ವಿರೋಧ ಸೋಮವಾರಪೇಟೆ, ಡಿ. ೨೧: ಬೀದಿ ನಾಯಿಗಳ ಪಾಲನಾ ಕೇಂದ್ರವನ್ನು ಯಡವನಾಡಿನಲ್ಲಿ ತೆರೆಯಲು ಮುಂದಾಗಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ಗ್ರಾಮಸ್ಥರು ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಸೋಮವಾರಪೇಟೆ
ನವೋದಯ ಶಾಲೆ ನೀರು ಪೂರೈಕೆಯತ್ತ ಗಮನ ಹರಿಸಲು ಸೂಚನೆ ಮಡಿಕೇರಿ, ಡಿ. ೨೧: ಬೇಸಿಗೆ ಅವಧಿಯಲ್ಲಿ ನವೋದಯ ಶಾಲೆಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಈ ಬಗ್ಗೆ ಗಮನಹರಿಸುವಂತೆ ಸಂಬAಧಪಟ್ಟ ಅಧಿಕಾರಿಗಳು ಮತ್ತು ಇಂಜಿನಿಯರ್‌ಗೆ ಜಿ.ಪಂ. ಸಿಇಓ
ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಚೆಯ್ಯAಡಾಣೆ, ಡಿ. ೨೧: ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ಆಶ್ರಯದಲ್ಲಿ ೧೦ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ೨೦೨೬ರ ಜನವರಿ ೩ ರಿಂದ ೫