ಜನರ ಸಮಸ್ಯೆ ಸ್ಪಂದನಕ್ಕೆ ಪ್ರಜಾಸೇವೆ ಇಲಾಖೆ ಬೆಂಗಳೂರು, ಜೂ. ೨೦: ಸಾರ್ವಜನಿಕರ ಅಹವಾಲುಗಳ ಪರಿಹಾರಕ್ಕೆ ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುತ್ತಿದ್ದು, ಅದಕ್ಕೆ ಸಚಿವರನ್ನು ಕೂಡ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಅಜ್ಜಿಕುಟ್ಟಿರ ಹಾಕಿ ನಮ್ಮೆ ಪೂರ್ವಭಾವಿ ಸಭೆ ಗೋಣಿಕೊಪ್ಪಲು, ಜೂ. ೨೦ : ೨೦೨೭ನೇ ಸಾಲಿನಲ್ಲಿ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಆತಿಥ್ಯವನ್ನು ಅಜ್ಜಿಕುಟ್ಟಿರ ಕುಟುಂಬ ವಹಿಸಿದ್ದು, ಇದರ ಅಂಗವಾಗಿ ಗೋಣಿಕೊಪ್ಪಲುವಿನಲ್ಲಿ ಕುಟುಂಬದ ಪ್ರಮುಖರು
ಮಲ್ಮ ಪ್ರಕರಣ ಸಮಾಜ ಸಂಘ ಸಂಸ್ಥೆಗಳ ಆಕ್ಷೇಪ ಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯ ಸೂಕ್ಷö್ಮ ಪರಿಸರ ವಲಯದಲ್ಲಿ ಕಾನೂನುಬಾಹಿರವಾಗಿ ನಿಯಂತ್ರಣವಿಲ್ಲದೆ ನಡೆಯುತ್ತಿರುವ ವ್ಯಾಪಕ ಪರಿಸರ ನಾಶದ ವಿರುದ್ಧ, ಚೆನ್ನೆöÊನಲ್ಲಿರುವ ರಾಷ್ಟಿçÃಯ ಹಸಿರು ನ್ಯಾಯಾಧೀಕರಣ (ದಕ್ಷಿಣ
ಅಜ್ಜಿಕುಟ್ಟಿರ ಹಾಕಿ ನಮ್ಮೆ ಪೂರ್ವಭಾವಿ ಸಭೆ ಗೋಣಿಕೊಪ್ಪಲು, ಜೂ. ೨೦ : ೨೦೨೭ನೇ ಸಾಲಿನಲ್ಲಿ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಆತಿಥ್ಯವನ್ನು ಅಜ್ಜಿಕುಟ್ಟಿರ ಕುಟುಂಬ ವಹಿಸಿದ್ದು, ಇದರ ಅಂಗವಾಗಿ ಗೋಣಿಕೊಪ್ಪಲುವಿನಲ್ಲಿ ಕುಟುಂಬದ ಪ್ರಮುಖರು
ಬೇಳೂರು ಕ್ಲಬ್ ಆಸ್ತಿ ರಕ್ಷಣೆಗಾಗಿ ಬೇಲಿ ಅಳವಡಿಕೆ ನ್ಯಾಯಾಲಯದ ಮೊರೆ ಸೋಮವಾರಪೇಟೆ, ಜೂ. ೨೦: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಬಾಣೆ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ, ಕ್ಲಬ್‌ಗೆ ಸೇರಿದ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳುವ