ನಾಪೋಕ್ಲು ಕೊಡವ ಸಮಾಜ ನಾಪೋಕ್ಲು: ಪಾಡಿ ಶ್ರೀ ಇಗ್ಗುತಪ್ಪ ದೇವನೆಲೆಯಾದ ಮಲ್ಮ ಬೆಟ್ಟದಲ್ಲಿ ಇತ್ತೀಚೆಗೆ ಖಾಸಗಿ ವ್ಯಕ್ತಿಗಳು ಜಾಗವನ್ನು ಖರೀದಿಸಿದ್ದು, ಈ ಜಾಗದಲ್ಲಿ ಪರಿಸರಕ್ಕೆ ವಿರುದ್ಧವಾದ ಮತ್ತು ಶ್ರೀ ಇಗ್ಗುತಪ್ಪ ದೇವರ
ವಿಶೇಷ ಯೋಜನೆಗಳ ಜಾರಿಗೆ ಆಗ್ರಹ ಕುಶಾಲನಗರ, ಜೂ. ೨೦: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೃತ್ತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಕೊಡಗು ಜಿಲ್ಲಾ
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ *ಗೋಣಿಕೊಪ್ಪ, ಜೂ. ೨೦: ತಿತಿಮತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆಯ ಕುರಿತು ಎಲೆಗಳನ್ನು ಗುರುತಿಸುವುದು, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. ಶ್ರೀ
ಸAತ ಮೇರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸುಂಟಿಕೊಪ್ಪ, ಜೂನ್ ೨೦: ಪದಗ್ರಹಣ ಸಮಾರಂಭವು ಕೇವಲ ಹುದ್ದೆ ಅಥವಾ ಬ್ಯಾಡ್ಜ್ ನೀಡುವುದಕ್ಕಾಗಿ ಆಗಬಾರದು, ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ಶಿಸ್ತು ಹೆಚ್ಚಿಸಬೇಕೆಂದು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ
ಬತ್ತಿದ ಚಂದ್ರಗಿರಿ ನದಿ ಕರಿಕೆ, ಜೂ. ೨೦: ಈ ಬಾರಿಯ ಮುಂಗಾರಿನ ವಿಫಲತೆಯ ಪರಿಣಾಮ ಜೂನ್ ತಿಂಗಳಿನಲ್ಲಿ ತುಂಬಿ ಹರಿಯಬೇಕಿದ್ದ ನದಿ ತೊರೆಗಳು ಬತ್ತಿ ಹೋಗಿದ್ದು, ಬ್ರಹ್ಮಗಿರಿ ತಪ್ಪಲಿನ ಹಿಂಭಾಗದಿAದ ಹರಿದು