ಕಸಾಪ ವತಿಯಿಂದ ಕವಿಗೋಷ್ಠಿ ಪ್ರಬಂಧ ಸ್ಪರ್ಧೆ *ಗೋಣಿಕೊಪ್ಪ, ಮಾ. ೫: ಮನುಷ್ಯನಅಂತಕರಣ ಭಾಷೆಯ ಒಳ ಮಿಡಿತಗಳು ತಿಳಿದಾಗ ವಿರಳವಾದ ಮತ್ತು ಸರಳವಾದ ಕಾವ್ಯ ಸೃಷ್ಟಿಯಾಗುವುದು ಎಂದು ಕವಿ ಮತ್ತು ಪತ್ರಕರ್ತ ಜಗದೀಶ್ ಜೋಡುಬೀಟಿ ಅಭಿಪ್ರಾಯ
ಕ್ರೀಡಾಕೂಟಗಳಿಗೆ ಉತ್ತೇಜನ ಕಾರ್ಯಕ್ರಮ ಗೋಣಿಕೊಪ್ಪ ವರದಿ, ಮಾ. ೫: ಆರ್‌ಸಿಬಿ ಕರ‍್ಸ್ ಹಾಗೂ ಗೋ ಸ್ಪೋರ್ಟ್ಸ್ ವತಿಯಿಂದ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಕ್ಯಾಲ್ಸ್ ಆವರಣದಲ್ಲಿ ನಡೆಯಿತು.
ವೃದ್ಧಾಶ್ರಮ ಶಿಶುಕೇಂದ್ರಕ್ಕೆ ಕೊಡುಗೆ ಸೋಮವಾರಪೇಟೆ, ಮಾ. ೫: ಇಲ್ಲಿನ ಇನ್ನರ್‌ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಹಾಸನದ ಚೈತನ್ಯ ಮಂದಿರ ವೃದ್ಧಾಶ್ರಮ ಮತ್ತು ಶಿಶುಕೇಂದ್ರಕ್ಕೆ ಭೇಟಿ ನೀಡಿ ಸಮಾಜಮುಖಿ ಕಾರ್ಯಗಳನ್ನು
ಪೊಮ್ಮಕ್ಕಡ ಕೂಟದಿಂದ ಪೊನ್ನಣ್ಣಗೆ ಸನ್ಮಾನ ಶ್ರೀಮಂಗಲ, ಮಾ. ೫: ಜಮ್ಮಾ ವಿಧೇಯಕ ತಿದ್ದುಪಡಿಗೆ ಅಂಗೀಕಾರ ತರುವ ಮೂಲಕ ಕೊಡಗಿನಲ್ಲಿ ಜಮ್ಮಾ ವಿಚಾರದಲ್ಲಿ ಪಟ್ಟೆದಾರ ಸೇರಿದಂತೆ ಇನ್ನಿತರ ಅಂಶಗಳ ತೊಂದರೆಯನ್ನು ಸರಿಪಡಿಸಲು ಪಾತ್ರವಹಿಸಿರುವ ವೀರಾಜಪೇಟೆ
ಮನುಷ್ಯತ್ವದ ಸಂದೇಶ ಸಾರುವ ವಚನ ಚಳುವಳಿ ವೆಂಕಟನಾಯಕ್ ಕಣಿವೆ, ಮಾ. ೩: ಹನ್ನೆರಡನೇ ಶತಮಾನದಲ್ಲಿ ಜನಸಾಮಾನ್ಯರ ವಿರುದ್ಧ ಮೂಲಭೂತವಾದಿಗಳು ಸೃಷ್ಟಿಸಿದ್ದ ಅಮಾನವೀಯ, ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಹೋರಾಡಲು ಸೃಷ್ಟಿಯಾದ ವಚನ ಸಾಹಿತ್ಯ, ಮನುಷ್ಯನ ನೆಮ್ಮದಿ ಹಾಗೂ