ಮೇಕೆಗಳು ಬಲಿ ಕಣಿವೆ, ಡಿ. ೨೧: ಕುಶಾಲನಗರ ಪುರಸಭೆ ವ್ಯಾಪ್ತಿಯ ಚೌಡೇಶ್ವರಿ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿಯಿಂದಾಗಿ ಎರಡು ಮೇಕೆಗಳು ಬಲಿಯಾದ ಘಟನೆ ನಡೆದಿದೆ. ಅಮರನಾಥ್ ಬಡಾವಣೆಯ ನಿವಾಸಿ ಪುಟ್ಟರಾಜು ಎಂಬವರಿಗೆ
ಕಾರು ಲಾರಿ ನಡುವೆ ಅಪಘಾತ ನಾಪೋಕ್ಲು, ಡಿ. ೨೧: ನಿಲುಗಡೆಗೊಂಡಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಗುದ್ದಿ ಪಲ್ಟಿಯಾದ ಘಟನೆ ಗೂನಡ್ಕದಲ್ಲಿ ನಡೆದಿದೆ. ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿಯ ಕೊಡಗು-ದಕ್ಷಿಣ ಕನ್ನಡ ಗಡಿಭಾಗದ ರಸ್ತೆಯಲ್ಲಿ ಸುಳ್ಯದ
ಜಿಲ್ಲೆಯಲ್ಲಿ ೩೪೭೩೬ ಮಕ್ಕಳಿಗೆ ಪೋಲಿಯೋ ಲಸಿಕೆ ಮಡಿಕೇರಿ, ಡಿ. ೨೧: ಕೊಡಗು ಜಿಲ್ಲೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮೊದಲ ದಿನ ಒಟ್ಟು ೩೪,೭೩೬ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಒಟ್ಟಾರೆ ಶೇ.೧೦೬.೨ ಪ್ರಗತಿ ಸಾಧಿಸಲಾಗಿದೆ. ಗ್ರಾಮೀಣ
ಪುಚ್ಚಿಮಾಡ ಹರೀಶ್ ದೇವಯ್ಯ ನಿಧನ ಪೊನ್ನಂಪೇಟೆಯ ನಿವಾಸಿಯಾಗಿದ್ದ ಹಾಕಿ ತಜ್ಞ, ತರಬೇತುದಾರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆದ ಪುಚ್ಚಿಮಾಡ ಹರೀಶ್ ದೇವಯ್ಯ(೭೬) ಅವರು ತಾ. ೨೧ ರಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾದರು.
ಅಮೀನಾ ಎಂಎA ಆಯ್ಕೆ *ಗೋಣಿಕೊಪ್ಪ, ಡಿ. ೨೧: ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಮೀನಾ ಎಂ.ಎA. ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ನಿವಾಸಿಯಾಗಿರುವ ಇವರು ಅವಿನಾ ಡ್ರಿಮ್ಸ್ ವರ್ಲ್ಡ್ ಸೇವಾ ಸಂಸ್ಥೆಯ