ಬತ್ತಿದ ಚಂದ್ರಗಿರಿ ನದಿ ಕರಿಕೆ, ಜೂ. ೨೦: ಈ ಬಾರಿಯ ಮುಂಗಾರಿನ ವಿಫಲತೆಯ ಪರಿಣಾಮ ಜೂನ್ ತಿಂಗಳಿನಲ್ಲಿ ತುಂಬಿ ಹರಿಯಬೇಕಿದ್ದ ನದಿ ತೊರೆಗಳು ಬತ್ತಿ ಹೋಗಿದ್ದು, ಬ್ರಹ್ಮಗಿರಿ ತಪ್ಪಲಿನ ಹಿಂಭಾಗದಿAದ ಹರಿದು
ವೀರಾಜಪೇಟೆಯಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೀರಾಜಪೇಟೆ, ಜೂ. ೨೦: ನಗರದ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಒತ್ತುವರಿ ದಂದೆಗೆ ವೀರಾಜಪೇಟೆ ಪುರಸಭೆ ಮುಖ್ಯಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಿದ ಅಧಿಕಾರಿಗಳು,
೫೦ ದಿನ ಪೂರೈಸಿದರೂ ನಿವೇಶನ ರಹಿತರ ಹೋರಾಟಕ್ಕೆ ದೊರಕದ ಸ್ಪಂದನ ಸೋಮವಾರಪೇಟೆ, ಜೂ. ೨೦: ನಿವೇಶನಕ್ಕೆ ಆಗ್ರಹಿಸಿ ಕುಂಬೂರು ಗ್ರಾಮದಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆ ೫೦ ದಿನ ಪೂರೈಸಿದರೂ ಪೂರಕ ಸ್ಪಂದನ ದೊರಕದ ಹಿನ್ನೆಲೆ ತಾ. ೨೫ರಂದು
ವಿದ್ಯುತ್ ವ್ಯತ್ಯಯ ಮಡಿಕೇರಿ, ಜೂ. ೨೦: ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ಕೇಂದ್ರದಿAದ ಹೊರಹೊಮ್ಮುವ ಎಫ್೩ ಮೂರ್ನಾಡು ಫೀಡರ್‌ನಲ್ಲಿ ತಾ.೨೧ ರಂದು ರಾತ್ರಿ ೧೦.೩೦ ರಿಂದ
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕುಶಾಲನಗರ, ಜೂ. ೨೦: ಕೇಂದ್ರ ಸರ್ಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಪಕ್ಷದ