ಧನಂಜಯಗೆ ರೋಟರಿಯಿಂದ ಪ್ರಶಸ್ತಿ ಮಡಿಕೇರಿ, ಜೂ. ೨೧: ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೆಡ್ ಕ್ರಾಸ್, ಜಾನಪದ ಪರಿಷತ್ ಹೀಗೆ
ಅಪಘಾತಕ್ಕೀಡಾಗಿದ್ದ ನಾಯಿಯ ರಕ್ಷಣೆ ಸುಂಟಿಕೊಪ್ಪ, ಜೂ. ೨೧: ಅಪಘಾತದಿಂದ ಗಾಯಗೊಂಡಿದ್ದ ನಾಯಿಯನ್ನು ಪೊಲೀಸರು ರಕ್ಷಿಸಿ ವೈದ್ಯರಿಂದ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಸುಂಟಿಕೊಪ್ಪದ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನ ಬೀದಿನಾಯಿಗೆ ಡಿಕ್ಕಿಪಡಿಸಿ
ಕೆಟ್ಟುನಿಂತ ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕ ಮಡಿಕೇರಿ ಜೂ. ೨೧: ನಗರದ ಪ್ರಮುಖ ಪ್ರದೇಶದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮಡಿಕೇರಿ ನಗರಸಭೆಯು ಅಳವಡಿಸಿರುವ “ಶುದ್ಧ ಕುಡಿಯುವ ನೀರಿನ ಘಟಕ”ವು ಕಳೆದ ಕೆಲವು ದಿನಗಳಿಂದ ದುರಸ್ತಿಯಲ್ಲಿದ್ದು, ಕಾರ್ಯನಿರ್ವಹಿಸದ
ಮದ್ಯವ್ಯಸನಿಗಳಿಗೆ ತಂಗುದಾಣವೇ ಆಶ್ರಯ ಐಗೂರು, ಜೂ. ೨೧: ಸಾರ್ವಜನಿಕರ ಅನುಕೂಲ ಕ್ಕಾಗಿ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣ ಇದೀಗ ಪಾನಪ್ರಿಯರ ವಿಶ್ರಾಂತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಮಹಿಳೆ ಯರು ಹಾಗೂ ಶಾಲಾ ವಿದ್ಯಾರ್ಥಿಗಳು
ಮಲ್ಮ ಬಚಾವೋ ಆಂದೋಲನ ಸಮಿತಿ ರಚಿಸಿ ಹೋರಾಟಕ್ಕೆ ಒಮ್ಮತದ ನಿರ್ಧಾರ ನಾಪೋಕ್ಲು, ಜೂ. ೨೦: ಮಲ್ಮ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬAಧಿಸಿದ ಪವಿತ್ರ ನೆಲೆಯಾಗಿದ್ದು ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆ