ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಕುಶಾಲನಗರ, ಮೇ. ೨೮: ಸಮಾಜಕ್ಕೆ ಮಾರಕವಾದ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು
“ಪಾರಣ ನಮ್ಮೆ” ಕೊಡಗಿನ ಕೊನೆಯ ಬೇಡು ಹಬ್ಬ ಸಹೋದರತೆ ಮತ್ತು ಸಾಮರಸ್ಯದ ಸಂಕೇತ ವಿಶೇಷ ವರದಿ: ಈಶಾನ್ವಿ ವೀರಾಜಪೇಟೆ, ಮೇ. ೨೮: ಮೇ.೩೧ ರಂದು ದಕ್ಷಿಣ ಕೊಡಗಿನ ಬೇರಳಿನಾಡಿನ ಯಾವುದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆ(ಹಬ್ಬ)ಯ ವೇಷಧಾರಿಗಳ ಸಾಂಪ್ರದಾಯಿಕ ಕುಣಿತ ಸಾಮಾನ್ಯವಾಗಿರುತ್ತದೆ. ಸಾಂಪ್ರದಾಯಿಕ
ಮುಂಗಾರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ ವೀರಾಜಪೇಟೆ, ಮೇ. ೨೮: ಮುಂಗಾರು ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ
ಕನ್ನಂಬಾಡಿ ಅಮ್ಮ ಪುನರ್ ಪ್ರತಿಷ್ಠಾಪನಾ ಕಾರ್ಯ *ಗೋಣಿಕೊಪ್ಪ, ಮೇ. ೨೮: ಪೊನ್ನಂಪೇಟೆ ಹಳ್ಳಿಗಟ್ಟು ಗ್ರಾಮದ ಎಂ. ಜಿ ನಗರದಲ್ಲಿ ೬೦ ರಿಂದ ೭೦ ವರ್ಷ ಇತಿಹಾಸವಿರುವ ಶ್ರೀ ಕನ್ನಂಬಾಡಿ ಅಮ್ಮ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ
ಬೇಳೂರು ಬಾಣೆಗೆ ಫೆನ್ಸಿಂಗ್ ವಿವಾದ ಕಂದಾಯ ಇಲಾಖೆಯಿಂದ ಸರ್ವೆ ಸೋಮವಾರಪೇಟೆ, ಮೇ. ೨೮: ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್‌ನವರು ಫೆನ್ಸಿಂಗ್ ಹಾಕಿದ್ದಾರೆ ಎಂಬ