ಕೊಡಗು ಹೆಗ್ಗಡೆ ಸಮಾಜದ ಕ್ರೀಡಾಕೂಟ ಪೂರ್ವಭಾವಿ ಸಭೆ ಮಡಿಕೇರಿ, ಮಾ. ೩೦: ಕೊಡಗು ಹೆಗ್ಗಡೆ ಜನಾಂಗದ ಕ್ರೀಡಾ ಕೂಟದ ಪೂರ್ವಭಾವಿ ಸಭೆಯು ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕೊರಕುಟ್ಟಿರ ಸರ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ
ಜತಿಮ್ಮಯ್ಯ ಜನ್ಮ ದಿನಾಚರಣೆ ಮಡಿಕೇರಿ, ಮಾ.೩೦: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪದ್ಮಭೂಷಣ ಜ. ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನಾಚರಣೆ ತಾ.೩೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ
ಇನ್ನರ್ವ್ಹೀಲ್ನಿಂದ ಮಹಿಳಾ ದಿನಾಚರಣೆ ಸೋಮವಾರಪೇಟೆ, ಮಾ. ೩೦: ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಹಾನಗಲ್ಲು ಗ್ರಾಮದ ಖಾಸಗಿ ರೆಸಾರ್ಟ್ನಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕ್ಲಬ್ ಅಧ್ಯಕ್ಷೆ ತನ್ಮಯಿ
ದೇವರ ವೇಷ ಧರಿಸಿ ಅನುಚಿತ ವರ್ತನೆ ದೂರು ದಾಖಲು ಮಡಿಕೇರಿ, ಮಾ. ೩೦: ದೈವನರ್ತನದ ರೀತಿಯಲ್ಲಿ ವೇಷ ಧರಿಸಿ ಅನುಚಿತವಾಗಿ ನಡೆದುಕೊಂಡಿರುವ ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ. ಇದು ಧಾರ್ಮಿಕ ಭಾವನೆಗೆ
ಜರ್ಮನ್ ವಧುವಿನೊಂದಿಗೆ ವಿವಾಹ ಮಡಿಕೇರಿ, ಮಾ. ೩೦: ಮಡಿಕೇರಿ ಮೂಲದ ಶ್ರೀಮತಿ ನೀನಾ ಕುಮಾರಿ ಮತ್ತು ಧನಂಜಯ್ ಅವರ ಪುತ್ರ ಅಭಿಲಾಷ್ ರೈ ವಿವಾಹವೂ ಸ್ಥಳೀಯ ರೆಸಾರ್ಟ್ ಒಂದರಲ್ಲಿ ಜರ್ಮನಿ ಮೂಲದ