ಮಡಿಕೇರಿಯಲ್ಲಿ ಈಡಿಸ್ ಲಾರ್ವಾ ಸಮೀಕ್ಷೆ ಮಡಿಕೇರಿ, ಮೇ. ೨೮: ನಗರದ ತ್ಯಾಗರಾಜ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್‌ಆರ್‌ಟಿ ಲಾರ್ವಾ ಸಮೀಕ್ಷಾ ತಂಡಗಳು ಬುಧವಾರ ಲಾರ್ವಾ ಸಮೀಕ್ಷೆ ನಡೆಸಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ
ಭಾಗಮಂಡಲ ಕರಿಕೆ ಅಂತರ ರಾಜ್ಯ ಹೆದ್ದಾರಿ ಗುಂಡಿಮಯ ಕರಿಕೆ, ಮೇ. ೨೮: ಜಿಲ್ಲೆಯ ಪ್ರಮುಖ ಅಂತರರಾಜ್ಯ ಸಂಪರ್ಕ ರಸ್ತೆಯಾದ ಭಾಗಮಂಡಲ, ಕರಿಕೆ, ಪಾಣತ್ತೂರ್ ಅಂತರರಾಜ್ಯ ಸಂಪರ್ಕ್ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವು ಕಡೆ ವಾಹನ
ಮಿಲನ ಭರತ್ಗೆ ರಾಜ್ಯಮಟ್ಟದ ಪ್ರಶಸ್ತಿ ಮಡಿಕೇರಿ, ಮೇ.೨೮: ಬೆಂಗಳೂರಿನಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ವಿಭಾಗದಲ್ಲಿ ಮಿಲನ ಕೆ. ಭರತ್
ಕೂಡಿಗೆಯಲ್ಲಿ ರಕ್ತದಾನ ಶಿಬಿರ ಕೂಡಿಗೆ, ಮೇ. ೨೮: ಕೊಡಗು ಜಿಲ್ಲಾ ಪಂಚಾಯಿತಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
ಬೇಸಿಗೆ ಶಿಬಿರ ಸಮಾರೋಪ ಶನಿವಾರಸಂತೆ, ಮೇ. ೨೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ೧೫ ದಿನಗಳಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭವನ್ನು