ಪತ್ರಿಕಾ ವಿತರಕರು ಓದುಗರು ಸಮಾಜದ ಕೊಂಡಿ ಕುಶಾಲನಗರ, ಸೆ. ೧೨: ಭಗವಂತ ಮತ್ತು ಭಕ್ತರ ನಡುವಿನ ಕೊಂಡಿಯಾಗಿ ಅರ್ಚಕರು ಕಾರ್ಯ ನಿರ್ವಹಿಸಿದರೆ, ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರು ಹಾಗೂ ಸಮಾಜದ ಕೊಂಡಿಯಾಗಿ ಕಾರ್ಯ
ಸೋಮವಾರಪೇಟೆ ಕುಶಾಲನಗರ ಬರಪೀಡಿತ ಪ್ರದೇಶ ಘೋಷಣೆಗೆ ಪ್ರಸ್ತಾವನೆ ಮುಳ್ಳೂರು, ಸೆ. ೧೨: ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.
ವೀರಾಜಪೇಟೆಯಲ್ಲಿ ನೀರಿನ ಬಾಟಲಿ ಮಾರಾಟ ನಿಷೇಧ ವೀರಾಜಪೇಟೆ, ಸೆ. ೧೨: ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ೨ ಲೀಟರ್‌ಗಿಂತ ಕಡಿಮೆ ಸಾಮರ್ಥ್ಯದ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ, ಮಾರಾಟ ಹಾಗೂ ಸಂಗ್ರಹಣೆಯನ್ನು
ಕರಡಿಕೊಪ್ಪದಲ್ಲಿ ಕುಲಗೆಟ್ಟ ರಸ್ತೆ ತಿತಿಮತಿ, ಸೆ. ೧೨; ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಹೊಂದಿರುವ ಕೊಡಗಿನ ಚಿಕ್ಕ ಹಳ್ಳಿಯಾದ ತಿತಿಮತಿ ವ್ಯಾಪ್ತಿಗೆ ಒಳಪಟ್ಟ ಕರಡಿಕೊಪ್ಪ ಗ್ರಾಮದ ರಸ್ತೆ ಹದಗೆಟ್ಟಿದ್ದು, ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ
ವೀರಾಜಪೇಟೆಯ ಐತಿಹಾಸಿಕ ಗೌರಿ ಗಣೇಶೋತ್ಸವ ವಿಶೇಷ ಲೇಖನಗಳ ಮುಕ್ತಾಯ ವೀರಾಜಪೇಟೆಯ ಸಾಂಸ್ಕöÈತಿಕ ಹಾಗೂ ಧಾರ್ಮಿಕ ಚರಿತ್ರೆಯಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ರಜಿತ ಕಾರ್ಯಪ್ಪ ಅವರ ಐತಿಹಾಸಿಕ ಗೌರಿ-ಗಣೇಶೋತ್ಸವದ ವಿಶೇಷ ಪರಿಚಯಾತ್ಮಕ ಲೇಖನ ಮಾಲೆಗೆ ಇದೀಗ