ಕೊಡಗು ಮುಸ್ಲಿಂ ವಾಲಿಬಾಲ್ ಕಪ್ ಡೆಕ್ಕನ್ ನಾಪೋಕ್ಲು ಚಾಂಪಿಯನ್ ಕಡAಗ, ಮೇ. ೨೯: ಕೊಡಗು ಮುಸ್ಲಿಂ ಕಲ್ಚರಲ್ ಅಸೋಸಿಯೇಷನ್ ಮತ್ತು ಬುಲೆಟ್ ಫ್ರೆಂಡ್ಸ್ ವತಿಯಿಂದ ೧೭ನೇ ವರ್ಷದ ಕೊಡಗು ಮುಸ್ಲಿಂ ವಾಲಿಬಾಲ್ ಕಪ್ ಚಾಂಪಿಯನ್ ಪಟ್ಟವನ್ನು ಡೆಕ್ಕನ್
ಕೃಷಿಕನ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ ಗೋಣಿಕೊಪ್ಪಲು, ಮೇ ೨೯: ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಜಾಗಲೆ ಗ್ರಾಮದ ಕೃಷಿಕ, ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರಿಗೆ
‘ಜನರ ನ್ಯಾಯಯುತ ಸಮಸ್ಯೆಗಳಿಗೆ ಎಎಪಿ ಸ್ಪಂದನ’ ಮಡಿಕೇರಿ, ಮೇ ೨೯: ನಗರದ ಮಹದೇವಪೇಟೆಯ ಎ.ವಿ. ಶಾಲೆ ಬಳಿ ಆಮ್ ಆದ್ಮಿ ಪಾರ್ಟಿಯ ನೂತನ ಜಿಲ್ಲಾ ಕಚೇರಿ ತೆರೆಯಲಾಗಿದ್ದು, ಸಾರ್ವಜನಿಕರು ತಮ್ಮ ನ್ಯಾಯಯುತ ಸಮಸ್ಯೆಗಳ ಬಗ್ಗೆ
‘ನೃತ್ಯ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಒಂದು ಸುಂದರ ಪ್ರದರ್ಶನ ಕಲೆ ಶನಿವಾರಸಂತೆ, ಮೇ ೨೯: ನೃತ್ಯ ಎಂದರೆ ಲಯಬದ್ಧವಾದ ಸಂಗೀತಕ್ಕೆ ಅನುಗುಣವಾಗಿ ಮುಖ ಹಾಗೂ ದೇಹದ ಅಂಗಾAಗಳ ಚಲನಗಳಲ್ಲಿ ನವರಸಗಳನ್ನು, ಭಾವನೆಗಳನ್ನು ಅಭಿವ್ಯಕ್ತಪಡಿಸುವ ಒಂದು ಸುಂದರ ಪ್ರದರ್ಶನ ಕಲೆ
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆಂಗಳೂರು, ಮೇ ೨೮: ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ರಾಜಕೀಯ ಧುರೀಣ, ಕಾಂಗ್ರೆಸ್ ಪ್ರಮುಖ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.