ದೈವಕ್ಕೆ ಅವಮಾನ ಪೊಲೀಸ್ ದೂರು ಮಡಿಕೇರಿ, ಮಾ. ೩೧: ನಾಪೋಕ್ಲು ಸಮೀಪದ ಎಮ್ಮೆಮಾಡುವಿನಲ್ಲಿ ಕೆಲದಿನಗಳ ಹಿಂದೆ ಅನ್ಯಕೋಮಿನ ಮದುವೆ ಸಮಾರಂಭದಲ್ಲಿ ಮಧುಮಗ ತುಳುನಾಡಿನ ದೈವಕೋಲದ ವೇಷ ಧರಿಸಿ, ಅವಹೇಳನ ಮಾಡಿರುವುದಾಗಿ ಆರೋಪಿಸಿ ದೈವ
ಸಂಭ್ರಮದಿAದ ಜರುಗಿದ ಕುಂಜಿಲ ಪೈನರಿ ಮಖಾಂ ಉರೂಸ್ ಚೆಯ್ಯಂಡಾಣೆ, ಮಾ. ೩೧: ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಲ್ಪಡುವ ಉರೂಸ್ ಕಾರ್ಯಕ್ರಮ ಸಾಮರಸ್ಯ-ಸೌಹಾರ್ದತೆಗೆ ಮಾದರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ
ಪಾಲಿಬೆಟ್ಟದಲ್ಲಿ ವಿವಿಧ ಸಂಘಟನೆಗಳಿAದ ರಸ್ತೆ ಸುರಕ್ಷತಾ ಜಾಗೃತಿ ಪಾಲಿಬೆಟ್ಟ, ಮಾ. ೩೧: ಸಿದ್ದಾಪುರ ಪೊಲೀಸ್ ಠಾಣೆ, ವೀರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘ, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ - ಪಾಲಿಬೆಟ್ಟ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ಪಾಲಿಬೆಟ್ಟದ
ಮಹಿಳಾ ದಿನ ಸಾಂಸ್ಕೃತಿಕ ಕಾರ್ಯಕ್ರಮ ಸೋಮವಾರಪೇಟೆ, ಮಾ. ೩೧: ಕನ್ನಡ ಸಿರಿ ಸ್ನೇಹ ಬಳಗದ ಸೋಮವಾರಪೇಟೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಭೆ ಸ್ನೇಹ ಬಳಗದ ಸಮಿತಿ ಅಧ್ಯಕ್ಷ ಹೆಚ್.ಜೆ. ಜವರಪ್ಪ
ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಸೋಮವಾರಪೇಟೆ,ಮಾ. ೩೧: ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶನಿವಾರ ಸಂತೆಯ ಪತ್ರಕರ್ತೆ ಶ.ಗ. ನಯನತಾರ ಮಾತನಾಡಿ,