ಆಟೋ ಚಾಲಕನಿಗೆ ಬೆದರಿಕೆ ನಾಲ್ವರ ಬಂಧನ ಮಡಿಕೇರಿ, ಮಾ. ೫: ಆಟೋ ಒಂದರಲ್ಲಿ ಬಾಡಿಗೆಗೆ ಎಂದು ತೆರಳಿ, ಬಾಡಿಗೆ ಹಣವನ್ನು ಪೂರ್ತಿ ಪಾವತಿಸದೆ ಆಟೋ ಚಾಲಕನನ್ನೇ ಬೆದರಿಸಿದ ಘಟನೆಗೆ ಸಂಬAಧಿಸಿದAತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯಿಂದ
ಪಾಸ್ಪೋರ್ಟ್ ಮೇಳ ಮೈಸೂರು, ಮಾ. ೫: ಮೈಸೂರು - ಕೊಡಗು ಸಂಸದ ಯದುವೀರ್ ಒಡೆಯರ್ ಪ್ರಯತ್ನದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ ಪಾಸ್‌ಪೋರ್ಟ್ ಕಚೇರಿ ನಿರ್ಧರಿಸಿದೆ. ಏಪ್ರಿಲ್
ಪೊನ್ನಂಪೇಟೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ಪೊನ್ನಂಪೇಟೆ, ಮಾ. ೩: ಪೊನ್ನಂಪೇಟೆ ಪಟ್ಟಣದ ಟಿ.ಆರ್ ರಸ್ತೆ, ತೊರೆಬೀದಿ, ನಿಸರ್ಗನಗರ ಸೇರಿದಂತೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳೆದ ಎರಡು ತಿಂಗಳಿನಿAದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು,
ಆಕಸ್ಮಿಕ ಅಗ್ನಿ ಅವಘಡ ಸಿಆರ್ಪಿಎಫ್ನ ಮಾಜಿ ಯೋಧ ದುರ್ಮರಣ ಸೋಮವಾರಪೇಟೆ, ಮಾ.೩ : ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸಿ.ಆರ್.ಪಿ.ಎಫ್.ನ ಮಾಜಿ ಯೋಧರೋರ್ವರು ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತೋಳುರುಶೆಟ್ಟಳ್ಳಿ ಜಂಕ್ಷನ್ ನಿವಾಸಿ ಹೆಚ್.ಎ.ವೆಂಕಟೇಶ್ (೬೪)
ಒರಿಸ್ಸಾ ಕಾರ್ಮಿಕನ ಹತ್ಯೆ ಆರೋಪಿ ಬಂಧನ ಚೆಟ್ಟಳ್ಳಿ, ಮಾ. ೩: ಚೆಟ್ಟಳ್ಳಿಯ ಕೋಗಿಲೆಹಳ್ಳ ಎಸ್ಟೇಟ್‌ನ ಲೈನ್‌ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕ ಒರಿಸ್ಸಾದ ಅಶ್ವಿನಾ ಗೊಮಾಗೊ ಎಂಬಾತನನ್ನು ಅದೇ ಎಸ್ಟೇಟ್‌ನ ಕಾರ್ಮಿಕ ಮಹೇಶ್ ಎಂಬಾತ ಕಾಫಿತೋಟದಲ್ಲಿ ಹತ್ಯೆಗೈದಿರುವ