ಕುಶಾಲನಗರದಲ್ಲಿ ೨ ಲೀಟರ್ ಒಳಗಿನ ನೀರಿನ ಬಾಟಲಿ ನಿಷೇಧ ಕುಶಾಲನಗರ, ಡಿ. ೧೯: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕುಶಾಲನಗರ ಪುರಸಭಾ ಮುಖ್ಯ
ಇಂದಿನಿAದ ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಂಭ್ರಮ ವಿಶೇಷ ವರದಿ : ಅನಿಲ್ ಹೆಚ್.ಟಿ. ಬಾಳೆಹೊನ್ನೂರು, ಡಿ. ೧೯: ಕಾಫಿ ಕೃಷಿಯಲ್ಲಿನ ನವ ತಂತ್ರಜ್ಞಾನ, ಕಾಫಿ ಕೃಷಿಯ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ೧೯೨೫ರಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸ್ಥಾಪಿತವಾದ
ಹೊದ್ದೂರು ಚೋರಂಗೆ ಮಾನಿ ಮಂದ್ನಲ್ಲಿ ಪುತ್ತರಿ ನಮ್ಮೆ ಮಡಿಕೇರಿ, ಡಿ. ೧೯ : ಕುಯ್ಯಂಗೇರಿ ನಾಡಿಗೆ ಒಳಪಟ್ಟ ಹೊದ್ದೂರು ಚೋರಂಗೆ ಮಾನಿ ಮಂದ್‌ನಲ್ಲಿ ಪುತ್ತರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ಚೋರಂಗೆ ಮಂದ್‌ನಲ್ಲಿ ಈಶ್ವರನ ಪ್ರಾರ್ಥಿಸಿ ಮಂದ್ ತೊರ್‌ಪೊ
ಚಿನ್ನದ ಪದಕ ವಿಜೇತ ಕ್ರೀಡಾಪಟುವಿಗೆ ಪೌರ ಸನ್ಮಾನ ಸೋಮವಾರಪೇಟೆ, ಡಿ. ೧೯: ಗುಜರಾತಿನಲ್ಲಿ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್‌ನಲ್ಲಿ ಭಾಗವಹಿಸಿದ್ದ ದೊಡ್ಡಮಳ್ತೆ ಗ್ರಾಮದ ವಿದ್ಯಾರ್ಥಿ ಡಿ.ಆರ್. ಅನೀಶ್, ೧೮ ವರ್ಷ ವಯೋಮಾನದೊಳಗಿನವರ ಜಾವೆಲಿನ್ ಥ್ರೋ
ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ ವೃದ್ಧಿ ಅರುಣ್ ಮಾಚಯ್ಯ ವೀರಾಜಪೇಟೆ, ಡಿ. ೧೯: ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಮತ್ತು ಶಿಸ್ತುಬದ್ಧ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕ್ರೀಡಾ