ನವೀಕರಣ ದ್ರವ್ಯಕಳಸ ಮಹೋತ್ಸವ ಕೂಡಿಗೆ, ಜೂ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯಕಳಸ ಮಹೋತ್ಸವ ಗಣಪತಿ ಹೋಮದೊಂದಿಗೆ ಭಕ್ತಿಭಾವದಿಂದ ಆರಂಭಗೊAಡಿತು. ಕೇರಳ ತಂತ್ರಿ
ಗುಡ್ಡೆಹೊಸೂರಿನಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ಧಾರ್ಮಿಕ ಕಾರ್ಯ ಗುಡ್ಡೆಹೊಸೂರು, ಜೂ. ೧೮: ಇಲ್ಲಿಗೆ ಸಮೀಪದ ಗುಡ್ಡೆಹೊಸೂರು ಗ್ರಾಮದೇವರುಗಳಾದ ಬಸವೇಶ್ವರ, ಚೌಡೇಶ್ವರಿ ಹಾಗೂ ಗುಳಿಗ ದೇವರ ಪುನರ್ ಪ್ರತಿಷ್ಠ ಬ್ರಹ್ಮಕುಂಭಾಭಿಷೇಕ ಹಾಗೂ ಹಲವು ಧಾರ್ಮಿಕ ವಿಧಿಗಳು ಶ್ರದ್ಧಾಭಕ್ತಿಯಿಂದ
ಡಿಪ್ಲೋಮಾ ಕೃಷಿ ಕೋರ್ಸ್ಗೆ ಅರ್ಜಿ ಆಹ್ವಾನ ಮಡಿಕೇರಿ, ಜೂ.೧೮: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕೋರ್ಸ್ಗೆ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೋಮ ಕೃಷಿ ದಾಖಲಾತಿಗೆ ದಿನಾಂಕವನ್ನು ವಿಸ್ತರಿಸಲಾಗಿದೆ. ಅಂತಿಮ ದಿನಾಂಕವನ್ನು
ಬೆಲೆ ಏರಿಕೆ ವಿರೋಧಿಸಿ ಮನವಿ ಸಲ್ಲಿಕೆ ವೀರಾಜಪೇಟೆ, ಜೂ. ೧೮: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಕ್ರಾಂತಿಕಾರಿ ಯುವಜನ ಸಂಘಟನೆ (ಆರ್.ವೈ.ಎ) ವತಿಯಿಂದ ವೀರಾಜಪೇಟೆ
ಅಧ್ಯಕ್ಷರಾಗಿ ಮನ್ನಕಮನೆ ಬಾಲಕೃಷ್ಣ ಆಯ್ಕೆ ಮಡಿಕೇರಿ, ಜೂ. ೧೮ : ಲಯನ್ಸ್ ಅಂತರರಾಷ್ಟಿçÃಯ ಜಿಲ್ಲೆ ೩೧೭ರ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯ ೧೨ ಲಯನ್ಸ್ ಕ್ಲಬ್‌ಗಳ ಒಕ್ಕೂಟವಾದ 'ರೀಜನ್ ೫'ರ ನೂತನ ಪ್ರಾದೇಶಿಕ