ಗೌರವ ಪ್ರಶಸ್ತಿ ಪ್ರಕಟ ಮಡಿಕೇರಿ, ಮಾ.೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ೨೦೨೫ ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ತಾ. ೧೪ ರಂದು ಮಂಗಳೂರಿನ ಊರ್ವ ಸ್ಟೋರ್
ಅಪಘಾತ ವಿದ್ಯುತ್ ಕಂಬಕ್ಕೆ ಹಾನಿ ದ್ದಾಪುರ, ಮಾ. ೩: ಮದ್ಯಪಾನ ಮಾಡಿ ವಾಹನ ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಹಾನಿ ಮಾಡಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಯುದ್ಧಪೀಡಿತ ಪ್ರದೇಶದಲ್ಲಿ ಕೊಡಗಿನ ಐವರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾಹಿತಿ ಯುದ್ಧಪೀಡಿತ ಮಧ್ಯಪ್ರಾಚ್ಯದಲ್ಲಿ ವಾಯು ಸಂಚಾರ ಬಂದ್ ಆದ ಹಿನ್ನೆಲೆ ವಿಶ್ವದ ವಿವಿಧೆಡೆಗಳಿಂದ ಅಲ್ಲಿಗೆ ತೆರಳಿದ್ದ ಅನೇಕರು ತಮ್ಮ-ತಮ್ಮ ತವರುಗಳಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಹಲವಾರು ಭಾರತೀಯರು ಕೂಡ ಇಲ್ಲಿ
ಶ್ರೇಷ್ಠ ವ್ಯಕ್ತಿತ್ವವನ್ನು ಹೊರತಂದು ಸಮಾಜಕ್ಕೆ ಉತ್ತಮ ಸೇವೆ ನೀಡಿ ನಟ ರಮೇಶ್ ಕುಶಾಲನಗರ, ಮಾ. ೨: ಪ್ರತೀಯೋರ್ವರಲ್ಲಿಯೂ ಇರುವ ಶ್ರೇಷ್ಠವಾದ ವ್ಯಕ್ತಿತ್ವವನ್ನು ಹೊರತರುವ ಮೂಲಕ ಸಮಾಜದಲ್ಲಿ ಉತ್ತಮ ಸೇವಾಕಾರ್ಯಗಳಿಗೆ ಮುಂದಾಗಿ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಕರೆ ನೀಡಿದ್ದಾರೆ. ಕುಶಾಲನಗರದ
ರಶ್ಮಿಕಾ ವಿವಾಹ ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಅನ್ನದಾನ ಮಡಿಕೇರಿ, ಮಾ. ೨: ಬಹುಭಾಷಾ ನಟಿ, ನ್ಯಾಷನಲ್ ಕ್ರಶ್ ಖ್ಯಾತಿಯ ಕೊಡಗು ಮೂಲದವರಾದ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರುಗಳ ವಿವಾಹ ಈಗಾಗಲೇ ನಡೆದಿದ್ದು,