“ಶಕ್ತಿ ಕಾಗದದ ಮೇಲಿನ ಅಕ್ಷರದ ಮುದ್ರಣವಲ್ಲ ಅದು ಅಕ್ಷರಗಳ ಜತೆಗಿನ ಬಾಂಧವ್ಯದ ಶಕ್ತಿ ಅನಿಲ್ ಎಚ್.ಟಿ. ಮಂಜು ಮುಸುಕನ್ನು ಬೇಧಿಸಿಕೊಂಡು ಸೂರ್ಯನ ಕಿರಣಗಳು ಪಸರಿಸುತ್ತಿದ್ದಂತೆಯೇ .., ಅವರ ಕೈಯಲ್ಲಿ, ಇವರ ಕೈಯಲ್ಲಿ, ಅವರ ಮಡಿಲಲ್ಲಿ, ಇವರ ಕಣ್ಣೋಟದಲ್ಲಿ.. ಹೀಗೆ ಎಲ್ಲೆಲ್ಲೂ ಕಂಗೊಳಿಸುವ ಪತ್ರಿಕೆಯಾಗಿ
ವಾರದೊಳಗೆ ಚಿರತೆ ಸೆರೆಗೆ ಶಾಸಕ ಡಾ ಮಂತರ್ ಸೂಚನೆ ಸೋಮವಾರಪೇಟೆ, ಮಾ.೩: ಕಳೆದ ತಾ.೨೮ ರಂದು ಕೂತಿ ಗ್ರಾಮದ ವಾಂಟ್ಲು ಗದ್ದೆಯಲ್ಲಿ ಕುರಿಗಳ ಮೇಲೆ ಧಾಳಿ ಮಾಡಿ, ಒಂದು ಕುರಿಯನ್ನು ಬಲಿಪಡೆದು, ಮತ್ತೊಂದು ಕುರಿಯನ್ನು ಗಾಯಗೊಳಿಸಿದ ಚಿರತೆಯನ್ನು
ನಾಳೆ ಹುಚ್ಚಮ್ಮ ಮಾರಮ್ಮ ದೇವರ ವಾರ್ಷಿಕೋತ್ಸವ ಕಣಿವೆ, ಮಾ. ೩: ಕುಶಾಲನಗರ ಬಳಿಯ ಗುಮ್ಮನಕೊಲ್ಲಿ ಗ್ರಾಮದೇವತೆಗಳಾದ ಮಾರಮ್ಮ ಹಾಗೂ ಹುಚ್ಚಮ್ಮ ದೇವರ ವಾರ್ಷಿಕ ಪೂಜೋತ್ಸವ ತಾ. ೫ ರಿಂದ (ನಾಳೆಯಿಂದ) ಎರಡು ದಿನಗಳ ಕಾಲ
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿದ್ದಾಪುರ, ಮಾ. ೩: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಚೆನ್ನಯ್ಯನಕೋಟೆ
ರೂ ೧೬೦ ಕೋಟಿ ವೆಚ್ಚದಲ್ಲಿ ರೊಂಡೆಕೆರೆ ಅಭಿವೃದ್ಧಿಗೆ ಭೂಮಿಪೂಜೆ ಕಣಿವೆ, ಮಾ. ೩: ಗ್ರಾಮೀಣ ಪ್ರದೇಶಗಳ ಕೆರೆಗಳು ಅಭಿವೃದ್ಧಿಗೊಂಡು ಮಳೆಯ ನೀರು, ಸಮೃದ್ಧವಾಗಿ ಕೆರೆಯಲ್ಲಿ ನಿಲುಗಡೆಗೊಂಡು ರೈತರಿಗೆ, ಪ್ರಾಣಿಪಕ್ಷಿಗಳಿಗೆ ನೆರವಾದರೆ ಅದು ಗ್ರಾಮೀಣ ಅಭಿವೃದ್ಧಿಯ ತಳಹದಿ ಎಂದು