ಕಸಾಪದಿಂದ ಕುವೆಂಪು ವಿರಚಿತ ಗೀತಗಾಯನ ಕಾರ್ಯಕ್ರಮ ಸೋಮವಾರಪೇಟೆ, ಡಿ. ೧೯: ವಿಶ್ವಮಾನವ ರಾಷ್ಟçಕವಿ ಕುವೆಂಪು ಅವರ ಜನ್ಮ ದಿನಾಚರಣೆ ತಾ. ೨೯ ರಂದು ನಡೆಯಲಿದ್ದು, ಅದರ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ
ಚೆಕ್ ಬೌನ್ಸ್ ಪ್ರಕರಣ ಖುಲಾಸೆಗೊಳಿಸಿದ ಜಿಲ್ಲಾ ನ್ಯಾಯಾಲಯ ವೀರಾಜಪೇಟೆ, ಡಿ. ೧೯: ಚೆಕ್ ಬೌನ್ಸ್ ಪ್ರಕರಣದಲ್ಲಿ ಸೋಮವಾರಪೇಟೆ ತಾಲೂಕಿನ ಎಚ್.ಜೆ. ನವೀನ್ ಕುಮಾರ್ ಅವರನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಿ ನಿರ್ದೋಷಿ ಎಂದು ತೀರ್ಪು ನೀಡಿದೆ. ವೀರಾಜಪೇಟೆ
ಬಾಲ್ಯ ವಿವಾಹ ನಿಷೇಧದ ಕುರಿತು ಕಾರ್ಯಾಗಾರ ಮಡಿಕೇರಿ, ಡಿ. ೧೯: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ
ಲೆಕ್ಕ ಪರಿಶೋಧನೆ ಸಭೆಗೆ ಸಾರ್ವಜನಿಕರ ಕೊರತೆ ಸಿದ್ದಾಪುರ, ಡಿ. ೧೯: ೨೦೨೪-೨೫ನೇ ಸಾಲಿನ ಲೆಕ್ಕಪರಿಶೋಧನೆ ಸಭೆ ಗ್ರಾಮಸ್ಥರ ಅನುಪಸ್ಥಿತಿಯಲ್ಲಿ ನಡೆಯಿತು. ವೈಯಕ್ತಿಕ ಸೌಲಭ್ಯಗಳನ್ನು ಪಡೆದುಕೊಂಡ ಗ್ರಾಮಸ್ಥರು ಲೆಕ್ಕ ಪರಿಶೋಧನೆ ಸಭೆಗೆ ಹಾಜರಾಗದೆ ಇರುವುದು ಸಭೆ
ಮಿತ ಆಹಾರ ಕ್ರಮದಿಂದ ಆರೋಗ್ಯ ಹತೋಟಿಯಲ್ಲಿಡಲು ಸಾಧ್ಯ ಡಾ ಚಂದ್ರು ಸಿಕೆಎನ್ ವೀರಾಜಪೇಟೆ, ಡಿ. ೧೯ : ಮಾದಕ ವಸ್ತುಗಳ ಉಪಯೋಗದಿಂದ ಮಾತ್ರ ಮಾರಕ ಕಾಯಿಲೆಗಳಿಗೆ ತುತ್ತಾಗುವುದಿಲ್ಲ. ಆಹಾರ ಪದ್ಧತಿಯ ಅಸಮತೋಲನದಿಂದಾಗಿಯು ಸಹ ಕಾಯಿಲೆಗಳಿಗೆ ತುತ್ತಾಗಬಹುದು ಎಂದು ಆರ್.ಐ.ಹೆಚ್.ಪಿ. ಆಸ್ಪತ್ರೆ