ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಚೆಯ್ಯಂಡಾಣೆ, ಡಿ. ೧೭: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನದಿದಡದಿಂದ ಅಕ್ರಮವಾಗಿ ಮರಳು ಗಣಿಗಾರಿಕೆ, ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮರಳು ಸಾಗಿಸುವ
ಚಳಿ ಚಳಿ ತಾಳೆನು ಈ ಚಳಿಯಾ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮಳೆ ತನ್ನ ಆರ್ಭಟವನ್ನು ಜೋರಾಗಿಯೇ ತೋರಿಸಿದೆ. ಆ ಹಸಿರು ಹೊದಿಕೆಯ ನಂತರ, ಈಗ ನಮ್ಮನ್ನು ಆವರಿಸಿಕೊಂಡಿರುವುದು ಮೈ ಕೊರೆಯುವ ತೀವ್ರ ಚಳಿ. ಬೆಟ್ಟದ
ಅಮ್ಮತ್ತಿ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ ಸಾಂಸ್ಕೃತಿಕ ವೈಭವ ಸಾಧಕರಿಗೆ ಸನ್ಮಾನ ಗೋಣಿಕೊಪ್ಪಲು, ಡಿ. ೧೭: ಅಮ್ಮತ್ತಿಯ ಕೊಡವ ಸಮಾಜ ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ಊರೊರ್ಮೆ ಕಾರ್ಯಕ್ರಮ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಅಧ್ಯಕ್ಷತೆಯಲ್ಲಿ
ಕೊಡಗು ರೈತ ಸಂಘದ ಮಹಾಸಭೆ ಗೋಣಿಕೊಪ್ಪ ವರದಿ, ಡಿ. ೧೭: ಭ್ರಷ್ಟಾಚಾರವನ್ನು ಲೋಕಾಯುಕ್ತ ಅಧಿಕಾರಿಗಳು ನಿಯಂತ್ರಿಸಬೇಕಿದೆ. ಮಧ್ಯವರ್ತಿಗಳನ್ನು ನಿಯಂತ್ರಿಸಿ ಅಧಿಕಾರಿಗಳು ರೈತರ ಪರವಾಗಿ ನಿಲ್ಲಬೇಕು. ರೈತ ವಿರೋಧಿ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ
ಕಣಿವೆ ಕಟ್ಟೆ ಕೊಡಗು ಬಳಗದ ವತಿಯಿಂದ ಯಡವನಾಡಿನಲ್ಲಿ ಕವಿಗೋಷ್ಠಿ ಸೋಮವಾರಪೇಟೆ, ಡಿ. ೧೭: ಕಣಿವೆ ಕಟ್ಟೆ-ಕೊಡಗು ಬಳಗದ ವತಿಯಿಂದ ತಾಲೂಕಿನ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ, ದೇವಾಲಯ ಆವರಣದ ಹಸಿರು ಪರಿಸರದ