ತಾ೨೨ರಂದು ಜಿಲ್ಲೆಗೆ ಆದಿಯೋಗಿ ರಥಯಾತ್ರೆ ಮಡಿಕೇರಿ, ಡಿ. ೧೭ : ಮಹಾಶಿವರಾತ್ರಿ ಕಡೆಗೆ ಅಧ್ಯಾತ್ಮಿಕ ದಿವ್ಯ ಪಯಣ ಎಂಬ ಧ್ಯೇಯೋದ್ದೇಶದೊಂದಿಗೆ ದೇವಾಲಯ ನಗರಿ ಉಡುಪಿಯಿಂದ ಹೊರಟಿರುವ ಶಿವಯಾತ್ರೆ ಆದಿಯೋಗಿ ರಥ ತಾ. ೨೨ರಂದು
ಬೀದಿನಾಯಿ ಆರೈಕೆ ಕೇಂದ್ರಕ್ಕೆ ವಿರೋಧ ಒತ್ತುವರಿ ತೆರವಿಗೆ ಆಗ್ರಹ ಕೂಡಿಗೆ, ಡಿ. ೧೭: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕೆ ಗ್ರಾಮದ ಬಸ್ ತಂಗುದಾಣದ ಜಾಗ ಅತಿಕ್ರಮಣ, ಕೆರೆಗಳ ಒತ್ತುವರಿ ತೆರವು, ಎಡದಂಡೆ ನಾಲೆಯ ರಸ್ತೆ ಸಮಸ್ಯೆ
ಮೀಸಲು ಅರಣ್ಯದಿಂದ ತೇಗದ ಮರ ಕಳ್ಳತನ ಆರೋಪಿ ಸಹಿತ ಮರ ವಾಹನ ವಶ ಸೋಮವಾರಪೇಟೆ, ಡಿ. ೧೭: ಸಮೀಪದ ಕಾಜೂರು ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮರಗಳ್ಳರ ಕೃತ್ಯವನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ವಲಯ ಅರಣ್ಯ ಇಲಾಖಾ ಅಧಿಕಾರಿ ಹಾಗೂ
೨೦ ಕೋಟಿ ವೆಚ್ಚದ ರಸ್ತೆ ಕಾಮಗಾರಿ ಕಳಪೆ ಆರೋಪ ಸೋಮವಾರಪೇಟೆ, ಡಿ. ೧೭: ಪಟ್ಟಣ ಸಮೀಪದ ಆಲೇಕಟ್ಟೆಯಿಂದ-ಕೂತಿ ಸಮೀಪದ ಇನಕನಹಳ್ಳಿವರೆಗಿನ ರಾಜ್ಯ ಹೆದ್ದಾರಿ (ಮಾಗಡಿ-ಜಾಲ್ಸೂರ್ ಎಸ್.ಎಚ್.-೮೫) ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ ಕೂತಿ ಗ್ರಾಮಸ್ಥರು, ಅಧಿಕಾರಿಯನ್ನು ರಸ್ತೆ
ಹುಲಿ ಸಾವಿನ ಪ್ರಕರಣ ಅರಣ್ಯ ಇಲಾಖೆ ಕಾರ್ಯಾಚರಣೆ ಚೆಟ್ಟಳ್ಳಿ, ಡಿ. ೧೭ : ಉರುಳಿಗೆ ಸಿಲುಕಿ ಸಾವನ್ನಪ್ಪಿದ ಹುಲಿಯ ಸಾವಿಗೆ ಕಾರಣರಾದವರ ಪತ್ತೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಅರಣ್ಯ ಇಲಾಖೆಯ ಎಸಿಎಫ್ ಎ.ಎ. ಗೋಪಾಲ್