ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ ಆತಂಕಕಾರಿ ಸುಮತಿ ಶೆಟ್ಟಿ ಸೋಮವಾರಪೇಟೆ, ಫೆ. ೨೭: ಕೊಡಗಿನಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪೊಲೀಸ್ ಮಕ್ಕಳ ಘಟಕದ ಕಲ್ಯಾಣಾಧಿಕಾರಿ ಎಂ.ಬಿ. ಸುಮತಿ ಶೆಟ್ಟಿ ಹೇಳಿದರು. ಪಟ್ಟಣದ
ಹೆಲ್ಮೆಟ್ ಕಳವು ಸಿಸಿ ಟಿವಿ ಮೂಲಕ ಪತ್ತೆ ಕುಶಾಲನಗರ, ಫೆ. ೨೭: ಕುಶಾಲನಗರ ಸಮೀಪದ ಹಾರಂಗಿ ಆನೆ ಶಿಬಿರದಿಂದ ಕಳುವಾಗಿದ್ದ ಹೆಲ್ಮೆಟ್ ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಪ್ರಕರಣ ನಡೆದಿದೆ. ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಪ್ರೀತಮ್
ಬೇಸಿಗೆಯ ಆರಂಭಕ್ಕೆ ಮುನ್ನವೇ ಅಂತರ್ಜಲ ಇಳಿಮುಖ ಕಣಿವೆ, ಫೆ. ೨೭: ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಸೂರ್ಯನ ಪ್ರತಾಪ ಹೆಚ್ಚಾಗುತ್ತಿದ್ದು, ಭೂಮಿಯ ಶೀತಾಂಶವನ್ನು ದಹಿಸುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಜಾಗತಿಕ ತಾಪಮಾನ
ನಾಳೆ ವಿದ್ಯುತ್ ವ್ಯತ್ಯಯ ಮಡಿಕೇರಿ, ಫೆ. ೨೭: ೩೩/೧೧ ಕೆ.ವಿ ಮೂರ್ನಾಡು ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್-೨ ನಾಪೋಕ್ಲು ಹಾಗೂ ಎಫ್-೫ ಹೊದ್ದೂರು ಫೀಡರ್‌ನಲ್ಲಿ ಮಾರ್ಚ್ ೧ ರಂದು
ವೃದ್ಧಾಶ್ರಮಕ್ಕೆ ಭೋಜನ ವ್ಯವಸ್ಥೆ ವೀರಾಜಪೇಟೆ, ಫೆ. ೨೭: ಕಳೆದ ಐದು ವರ್ಷಗಳಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಗೋಣಿಕೊಪ್ಪದ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿAದ ವೀರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ