ಹಣ ವಸೂಲಾತಿ ಹಲ್ಲೆ ಪ್ರಕರಣ ಮತ್ತಿಬ್ಬರು ಆರೋಪಿಗಳ ಬಂಧನ ಮಡಿಕೇರಿ, ಡಿ. ೧೪: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮದ್ದೂರಿನ ವ್ಯಕ್ತಿಯಿಂದ ಹಣ ವಸೂಲಾತಿ ಮಾಡಿ, ಆತನನ್ನು ಮಡಿಕೇರಿಗೆ ಕರೆಯಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು
ಕೈಗ್ ಚಾಂಪಿಯನ್ಶಿಪ್ ಹಾಕಿಗೆ ಕ್ಷಣಗಣನೆ ಹೆಚ್.ಕೆ.ಜಗದೀಶ್ ಗೋಣಿಕೊಪ್ಪಲು, ಡಿ.೧೪ : ಡಿ.೧೬ರಿಂದ ೨೦ರವರೆಗೆ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಪ್ರತಿಷ್ಠಿತ ‘ಕೈಗ್’, ಕೂರ್ಗ್ ಚಾಲೆಂಜರ್ ಸಹಯೋಗದಲ್ಲಿ ಪ್ರಥಮ ವರ್ಷದ ಹಾಕಿ ಪಂದ್ಯಾವಳಿಯು ನಡೆಯಲಿದೆ. ಈ ಪಂದ್ಯಾವಳಿಗೆ
ಶನಿವಾರಸಂತೆಯಲ್ಲಿ ಶ್ರೀ ಹನುಮ ಜಯಂತಿ ಶನಿವಾರಸAತೆ, ಡಿ..೧೪ : ಪಟ್ಟಣದ ಶ್ರೀ ವೀರಾಂಜನೆಯ ಉತ್ಸವ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಶ್ರೀ ಹನುಮ ಜಯಂತಿ ಹಾಗೂ ಶೋಭಾ ಯಾತ್ರಾ ಕಾರ್ಯಕ್ರಮಕ್ಕೆ ಬೆಳಿಗ್ಗೆ ತ್ಯಾಗರಾಜ
ಸಾರ್ವಜನಿಕ ಸ್ಥಳದಲ್ಲಿ ಗುಂಡು ಪ್ರಕರಣ ದಾಖಲು ಮಡಿಕೇರಿ, ಡಿ. ೧೪: ಪಿಸ್ತೂಲ್ - ರಿವಾಲ್ವರ್ ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿ ಅದರ ವೀಡಿಯೋವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟ ವ್ಯಕ್ತಿಯ ಮೇಲೆ ಪೊಲೀಸರು
ಕರ್ನಾಟಕ ವಿಕಾಸ ರಂಗ ಘಟಕ ಉದ್ಘಾಟನೆ ಮಡಿಕೇರಿ, ಡಿ. ೧೪: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ತಾ. ೧೩ ರಂದು ನಡೆÀಯಿತು. ಕುಶಾಲನಗರದ ಖಾಸಗಿ ಹಾಲ್‌ನ ಸಭಾಂಗಣದಲ್ಲಿ