ಆದಿವಾಸಿಗಳಾಗಿಯೇ ಮುಂದುವರಿಯಲು ಯರವ ಜನಾಂಗಕ್ಕೆ ಕರೆ *ಗೋಣಿಕೊಪ್ಪಲು, ಫೆ. ೨೪: ಯರವ ಜನಾಂಗವನ್ನು ಅಲೆಮಾರಿ ಜನಾಂಗದಿAದ ಕೈಬಿಟ್ಟು ಹಿಂದೆ ಇದ್ದಂತೆ ಪರಿಶಿಷ್ಟ ಪಂಗಡದ ಆದಿವಾಸಿ ಜನಾಂಗದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ತಿತಿಮತಿಯಲ್ಲಿ ನಡೆದ
ಹುದುಗೂರುವಿನಲ್ಲಿ ನಡೆದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಕೂಡಿಗೆ, ಫೆ. ೨೪: ಪ್ರಸ್ತುತ ಹಿಂದೂಗಳ ಸ್ಥಿತಿಯನ್ನು ನೋಡಿದಾಗ ಹಿಂದೂ ಸಂಗಮಗಳ ಅವಶ್ಯಕತೆ ಬಹಳಷ್ಟಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಳ್ಯದ ನವೀನ್ ಸುಬ್ರಮಣ್ಯ ಅವರು ಅಭಿಪ್ರಾಯಟ್ಟರು. ಹುದುಗೂರಿನಲ್ಲಿ
ಪಾಲಿಬೆಟ್ಟದಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಪಾಲಿಬೆಟ್ಟ, ಫೆ. ೨೪: ಹಿಂದೂಗಳು ನಿದ್ರೆಬಿಟ್ಟು ಎದ್ದು ಹಿಂದೂಪರ ಕೆಲಸ ಮಾಡಿದಲ್ಲಿ ಹಿಂದೂ ಸಮಾಜ ಉಳಿಯುವುದು ಎಂದು ಕುಶಾಲನಗರದ ಭರತ್ ಮಾಚಯ್ಯ ಅವರು ಅಭಿಪ್ರಾಯಪಟ್ಟರು. ಪಾಲಿಬೆಟ್ಟದಲ್ಲಿ ನಡೆದ ಹಿಂದೂ
ನಾಳೆಯಿಂದ ಪ್ರತಿಷ್ಠಾ ಮಹೋತ್ಸವ ಚೆಯ್ಯಂಡಾಣೆ, ಫೆ. ೨೪: ನರಿಯಂದಡ ಎಡಪಾಲಕೇರಿ ಶ್ರೀ ಪೊನ್ನುಮುತ್ತಪ್ಪ ಮಠಪುರ ಶ್ರೀ ವಯನಾಟ್ ಕುಲವನ್ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ತಾ. ೨೬ ರಿಂದ ೨೮ ರವರೆಗೆ ನಡೆಯಲಿದೆ. ತಾ.
ಗೌಡ ಜನಾಂಗದ ಜಿಲ್ಲಾಮಟ್ಟದ ಕೇರಂ ಪಂದ್ಯಾಟ ನಾಪೋಕ್ಲು, ಫೆ. ೨೪: ಗೌಡ ಸಮಾಜ-ಕಾರುಗುಂದ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗೌಡ ಜನಾಂಗದ ಕ್ಯಾರಂ ಪಂದ್ಯಾಟ ಇತ್ತೀಚೆಗೆ