ತೊರೆನೂರು ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹೆಬ್ಬಾಲೆ ಡಿ. ೧ : ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ೨೦೨೫-೨೬ ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ
ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಕ್ರೀಡೆ ಸಹಕಾರಿ ಡಾ ಪುಷ್ಪ ಕುಟ್ಟಣ್ಣ ನಾಪೋಕ್ಲು ಡಿ. ೧ : ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಕ್ರೀಡೆ ಸಹಕಾರಿಯಾಗಿದೆ ಎಂದು ಅಂತರರಾಷ್ಟಿçÃಯ ಬಾಸ್ಕೆಟ್ ಬಾಲ್ ಕ್ರೀಡಾಪಟು, ಫೀಲ್ಡ್ ಮಾರ್ಷಲ್ ಕೆ
ಸಹಕಾರ ಸಂಘದ ನಿರ್ದೇಶಕರಿಗೆ ಸನ್ಮಾನ ಕೂಡಿಗೆ, ಡಿ.೧: ತೊರೆನೂರು ಸಹಕಾರ ಸಂಘದ ನಿರ್ದೇಶಕರು ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಚುನಾವಣೆಯಲ್ಲಿ ವಿಜೇತರಾದ ಹೆಚ್.ಬಿ. ಚಂದ್ರಪ್ಪರವರಿಗೆ ತೊರೆನೂರು ಸಹಕಾರ ಸಂಘದ
ಸವಿತಾ ಮಾದಪ್ಪಗೆ ಯುಎಸ್ ಪೇಟೆಂಟ್ ಸೋಮವಾರಪೇಟೆ, ಡಿ. ೧: ಮೂಲತಃ ಮಡಿಕೇರಿ ತಾಲೂಕು ಬೇತ್ರಿ ನಿವಾಸಿ, ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗದಲ್ಲಿರುವ ಪೊಂಜಾAಡ ಸವಿತಾ ಮಾದಪ್ಪ ಅವರು ಯುನೈಟೆಡ್ ಸ್ಟೇಟ್ಸ್ನಿಂದ ಪೇಟೆಂಟ್‌ಗೆ
ಜಿಮ್ಮಿ ಅಣ್ಣಯ್ಯಗೆ ಸನ್ಮಾನ ಮಡಿಕೇರಿ, ಡಿ. ೧: ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸಂಸ್ಥಾಪಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರನ್ನು ಮಡಿಕೇರಿ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಜಿಮ್ಮಿ ಅಣ್ಣಯ್ಯ ಅವರ