ಉರಾ ನಾಗೇಶ್ಗೆ ಪ್ರಶಸ್ತಿ ಪ್ರದಾನx ಕಣಿವೆ, ಫೆ. ೩: ಬೆಂಗಳೂರಿನ ಲಕ್ಷö್ಯ ಕೆರಿಯರ್ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ನಿರೂಪಣಾ ಪ್ರಶಸ್ತಿಗೆ ಭಾಜನರಾಗಿದ್ದ ಕುಶಾಲನಗರದ ಉ.ರಾ. ನಾಗೇಶ್ ಅವರಿಗೆ
ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರ ಕಣಿವೆ, ಫೆ. ೩: ರಾಜ್ಯ ಸರ್ಕಾರದ ಬೊಕ್ಕಸ ತುಂಬುವಲ್ಲಿ ಜನಸಂಖ್ಯೆಯಲ್ಲಿ ಶೇ.೧ ರಷ್ಟಿರುವ ರಾಜ್ಯದ ಆರ್ಯವೈಶ್ಯ ಸಮಾಜದವರ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ
ವಿಜಯ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಕಡಂಗ, ಫೆ. ೩: ಸ್ಥಳೀಯ ವಿಜಯ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ವಿದ್ಯಾಸಂಸ್ಥೆಯ ಅಧ್ಯಕ್ಷ ಬಲ್ಲö್ಯಂಡ ಪಿ. ಬಿದ್ದಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ನರೇಗಾ ಚಿವಿಬಿ ಜಿರಾಮ್ ಯೋಜನೆ ಬಗ್ಗೆ ಚರ್ಚೆ ಕೂಡಿಗೆ, ಫೆ. ೩: ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂಪಡೆಯುವ ಹಾಗೂ ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಕಸಿತ್ ಭಾರತ್ -
ಕಿರುಗೂರಿನಲ್ಲಿ ಮಿನಿ ಕ್ರಿಕೆಟ್ ಲೀಗ್ಗೆ ಚಾಲನೆ ಪೊನ್ನಂಪೇಟೆ, ಫೆ. ೩: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರೀಡಾಪಟುಗಳಿಗಾಗಿ ಪ್ರಥಮ ವರ್ಷದ ಮಿನಿ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕಿರುಗೂರು ಫ್ರೆಂಡ್ಸ್ ಬಳಗದ ವತಿಯಿಂದ