ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಲು ಎಸ್ಪಿ ಕರೆ ಮಡಿಕೇರಿ, ಫೆ. ೪: ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ
ವಿದ್ಯಾಸಂಸ್ಥೆ ಜಾಗ ಕಬಳಿಕೆ ಆರೋಪ ಸಮಗ್ರ ತನಿಖೆಗೆ ಆಗ್ರಹ ಮಡಿಕೇರಿ, ಫೆ. ೪: ವಿದ್ಯಾಸಂಸ್ಥೆಗೆ ನೀಡಿದ ಜಾಗವನ್ನು ಕಬಳಿಸಿಕೊಂಡು ಶಾದಿಮಹಲ್ ನಿರ್ಮಾಣಕ್ಕೆ ಮುಂದಾಗಲಾಗಿದೆ. ಜಾಗವನ್ನು ಅಕ್ರಮವಾಗಿ ವಕ್ಫ್ಗೆ ವರ್ಗಾಹಿಸಲಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ
ಜಿಲ್ಲೆಯಲ್ಲಿ ೪೫೧೨ ಬಿಪಿಎಲ್ ಕಾರ್ಡ್ ಅನರ್ಹ ಎಪಿಎಲ್ ಆಗಿ ವರ್ಗಾವಣೆ ಕೆ.ಎಂ ಇಸ್ಮಾಯಿಲ್ ಕಂಡಕರೆ ಮಡಿಕೇರಿ, ಫೆ. ೩: ಕುಟುಂಬದ ವಾರ್ಷಿಕ ಆದಾಯ ನಿಗದಿಗಿಂತ ಹೆಚ್ಚಾಗಿದ್ದರೂ ಮಾನದಂಡಗಳನ್ನು ಉಲ್ಲಂಘಿಸಿ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಬಡತನ ರೇಖೆಗಿಂತ
ಪಾದಚಾರಿಗೆ ಬೈಕ್ ಡಿಕ್ಕಿ ಸಾವು ಕೂಡಿಗೆ, ಫೆ. ೩: ಹಾಸನ ಹೆದ್ದಾರಿಯ ಕುಶಾಲನಗರ - ಕೂಡಿಗೆ ರಸ್ತೆಯ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಎದುರು ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿ
ಸಾಯಿ ಕ್ರೀಡಾ ನಿಲಯಕ್ಕೆ ಆಯ್ಕೆ ಪ್ರಕ್ರಿಯೆ ಮಡಿಕೇರಿ, ಫೆ. ೩: ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ಬಾಲಕಿಯರ ಕ್ರಿಡಾ ನಿಲಯಕ್ಕೆ ಹಾಕಿ ಕ್ರೀಡಾರ್ಥಿಗಳ ಆಯ್ಕೆ ಪ್ರಕ್ರಿಯೆ ತಾ. ೯ ಹಾಗೂ ೧೦ ರಂದು