ಅಧ್ಯಕ್ಷರಾಗಿ ಕುಮಾರಪ್ಪ ಆಯ್ಕೆ ಕೂಡಿಗೆ, ನ. ೧೩: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎನ್. ಕುಮಾರಪ್ಪ, ಉಪಾಧ್ಯಕ್ಷರಾಗಿ ಹೆಚ್.ಟಿ. ಚಂದ್ರಕಲಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊAದು
ಕಾಪ್ಸ್ನಲ್ಲಿ ವಿಶ್ವ ವಿಜ್ಞಾನ ದಿನ ಗೋಣಿಕೊಪ್ಪಲು, ನ. ೧೩: ಗೋಣಿಕೊಪ್ಪಲುವಿನ ಕಾಪ್ಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ವಿಜ್ಞಾನ ದಿನಾಚರಣೆಯನ್ನು ಆಚರಿಸಿ ಹೊಸ ಕಂಪ್ಯೂಟರ್ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ವಿವಿಧ ವಿಜ್ಞಾನದ ಮಾದರಿಗಳು ಗಮನ
ಒನಕೆ ಓಬವ್ವ ಜೀವನ ಚರಿತ್ರೆ ಹೋರಾಟ ಮನೋಭಾವ ತಿಳಿಯಿರಿ ಮಡಿಕೇರಿ, ನ. ೧೩: ಹೋರಾಟ ಮನೋಭಾವದ ಸಮಯ ಪ್ರಜ್ಞೆ ಮತ್ತು ಸ್ವಯಂ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿರುವ ವೀರರಾಣಿ ಒನಕೆ ಓಬವ್ವ ಅವರ ಜೀವನ ಚರಿತ್ರೆಯನ್ನು
ವೀರಾಜಪೇಟೆ ತಾಲೂಕು ಗೌಡ ಸಮಾಜದಿಂದ ಸಂತೋಷಕೂಟ ವೀರಾಜಪೇಟೆ, ನ. ೧೩: ವೀರಾಜಪೇಟೆ ತಾಲೂಕು ಗೌಡ ಸಮಾಜದ ವತಿಯಿಂದ ತಾ. ೧೬ ರಂದು ಪೂರ್ವಹ್ನ ೧೧.೩೦ ಗಂಟೆಗೆ ಸಂತೋಷಕೂಟವನ್ನು ಆಯೊಜಿಸಲಾಗಿದೆ ಎಂದು ವೀರಾಜಪೇಟೆ ತಾಲೂಕು ಗೌಡ
ಉಮ್ಮತ್ತಾಟ್’ ಇಂಡಿಯನ್ ಪನೋರಮಾಗೆ ಆಯ್ಕೆ ಮಡಿಕೇರಿ, ನ.೧೩ : ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ಮಿಸಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿರುವ ‘ಉಮ್ಮತ್ತಾಟ್’ ಕೊಡವ ಸಾಕ್ಷö್ಯಚಿತ್ರ