ಆಟೋ ಚಾಲಕರ ಕ್ರಿಕೆಟ್ ಡ್ಯಾನ್ಸ್ ಮೇಳ ಮಡಿಕೇರಿ, ಜ. ೨೦: ಆಟೋ ಮಾಲೀಕರ, ಚಾಲಕರ ಸಂಘದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾರ್ವಜನಿಕರಿಗೆ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಹೆಚ್.
ಹಣದ ಕೊರತೆಯಿಂದ ರೈಲ್ವೆ ಯೋಜನೆ ರದ್ದು ಸಂಸದ ಕುಶಾಲನಗರ, ಜ. ೨೦: ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಸಂಬAಧಿಸಿದAತೆ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರದ ಬಳಿ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆ ರದ್ದಾಗಲು
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ ವಿಶೇಷ ನೋಂದಣಿ ಮಡಿಕೇರಿ, ಜ. ೨೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿ ಶ್ರಮ್ ಯೋಗಿ
ತಿರುವಪ್ಪನ ಮಹೋತ್ಸವಕ್ಕೆ ತೆರೆ ಕೊಡಗಿನಿಂದ ಅಧಿಕ ಭಕ್ತರು ವೀರಾಜಪೇಟೆ, ಜ. ೨೦: ಕೇರಳ-ಕರ್ನಾಟಕ ಅರಣ್ಯ ಗಡಿಯಲ್ಲಿರುವ ಕುನ್ನತೂರ್ಪಾಡಿ ತಿರುವಪ್ಪನ ಮಹೋತ್ಸವವು ಇತ್ತೀಚೆಗೆ ಮುಕ್ತಾಯಗೊಂಡಿತು. ಒಂದು ತಿಂಗಳ ಕಾಲ ಧನುರ್ಮಾಸದಲ್ಲಿ ಕುನ್ನತ್ತೂರು ಪಾಡಿಯ ಮುತ್ತಪ್ಪನ ಆದಿ ಸ್ಥಳದಲ್ಲಿಚಿ
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ಕಣಿವೆ, ಜ. ೨೦: ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಅಕಾಡೆಮಿ ವತಿಯಿಂದ ಸ್ಥಳೀಯ ಶಟಲ್ ಒಳಾಂಗಣ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಅಬಾಕಸ್, ವೇದಿಕ್ ಮ್ಯಾಥ್ಸ್, ರೂಬಿಕ್ಸ್ ಕ್ಯೂಬ್, ಕ್ಯಾಲಿಗ್ರಫಿ