ಇಂದಿನಿAದ ಕುಟ್ಟ ಕರ್ಂಗಾಳಿ ಜಾತ್ರೆ ಗೋಣಿಕೊಪ್ಪ ವರದಿ, ಮೇ. ೩: ಪೊನ್ನಂಪೇಟೆ ತಾಲೂಕಿನ ಕುಟ್ಟ ಕರ್‌ಂಗಾಳಿ ದೇವಿ ಜಾತ್ರೆ ತಾ. ೪ ರಿಂದ ತಾ. ೬ ವರೆಗೆ ಜರುಗಲಿದೆ. ತಾ. ೬ ರಂದು
ಕುಲ್ಲೇಟಿರಕ್ಕೆ ಒಲಿದ ಅದೃಷ್ಟ ೪ನೇ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ ನಾಪೋಕ್ಲು, ಮೇ ೨: ಕೌಟುಂಬಿಕ ಹಾಕಿ ಉತ್ಸವದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿಲ್ಲ. ಬದಲಿಗೆ ಐತಿಹ್ಯ ಮರುಕಳಿಸಿತಷ್ಟೆ..ಹೌದು ಹಾಕಿ ಉತ್ಸವದ ೨೬ ವರ್ಷಗಳ ಸುದೀರ್ಘ ಪಯಣದಲ್ಲಿ ಈ ಹಿಂದೆ
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಮಹಿಳೆಯರಲ್ಲಿ ಮುಕ್ಕಾಟಿರ ಹರಿಹರ ಪುರುಷರಲ್ಲಿ ಚೆಕ್ಕೇರ ಚಾಂಪಿಯನ್ಮಡಿಕೇರಿ, ಮೇ ೨ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವೆ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿತ ೨೪ನೇ ವರ್ಷದ ‘ಬೇತ್ರಿ
ಬಂಟ ಸಮಾಜದ ಕೊಡುಗೆ ದೊಡ್ಡದು ಗುರುದೇವಾನಂದ ಸ್ವಾಮೀಜಿ ಮಡಿಕೇರಿ, ಮೇ ೨ : ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬಂಟ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕೊಡಗು ಜಿಲ್ಲಾ
ಕುಟುಂಬ ೨೦೨೬ ಕ್ರೀಡಾಕೂಟಕ್ಕೆ ಚಾಲನೆ ಮಡಿಕೇರಿ,ಮೇ.೨: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿರುವ ಕುಟುಂಬ- ೨೦೨೬ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಮಡಿಕೇರಿ ಹೊರ ವಲಯದ