ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಂತರ್ ಕುಶಾಲನಗರ, ಜ. ೨೦: ಬೀದಿಬದಿ ವ್ಯಾಪಾರಿಗಳು ತಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್
ನಿಕಿ ಪೂಣಚ್ಚ ಪರಾಭವ ಮಡಿಕೇರಿ, ಜ. ೨೦: ಗ್ರಾö್ಯಂಡ್ ಸ್ಲಾಮ್ ಟೆನ್ನಿಸ್‌ನಲ್ಲಿ ಭಾಗವಹಿಸಲು ರೋಹನ್ ಬೋಪಣ್ಣ ಬಳಿಕ ಕೊಡಗಿನಿಂದ ೨ನೇ ಕ್ರೀಡಾಪಟು ಆಗಿರುವ ಕಲಿಯಂಡ ನಿಕಿ ಪೂಣಚ್ಚ ಅವರು ತಮ್ಮ ಪ್ರಥಮ
ಬೀಡಾಡಿ ದನಗಳಿಂದ ಕಿರಿಕಿರಿ ಮಾಲೀಕರ ವಿರುದ್ಧ ಕಾನೂನು ಕ್ರಮ ಮಡಿಕೇರಿ, ಜ. ೨೦:-ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ದನಗಳು ಓಡಾಡುತ್ತಿದ್ದು, ಇದರಿಂದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದರಿAದ
ಡಿವೈಎಸ್ಪಿಯಾಗಿ ಮುಂಬಡ್ತಿ ಮಡಿಕೇರಿ, ಜ. ೨೦: ಜಿಲ್ಲಾ ಡಿಎಸ್‌ಬಿ ಘಟಕದಲ್ಲಿ ವೃತ್ತ ನಿರೀಕ್ಷಕರಾಗಿದ್ದ ಐಚಂಡ ಮೇದಪ್ಪ ಅವರು ಡಿವೈಎಸ್‌ಪಿಯಾಗಿ ಮುಂಬಡ್ತಿ ಪಡೆದಿದ್ದಾರೆ. ೨೦೦೫ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದು, ೨೦೨೦ರಿಂದ
ಮಾಕುಟ್ಟಗೆ ಶಾಸಕರ ಭೇಟಿ ಸಮಸ್ಯೆ ಪರಿಶೀಲನೆ ವೀರಾಜಪೇಟೆ, ಜ. ೨೦ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮಾಕುಟ್ಟ ಭಾಗಕ್ಕೆ ಭೇಟಿ ನೀಡಿದರು. ಸ್ಥಳೀಯರ