ಕೊಡಗಿಗೆ ಕ್ರೀಡೆಗಾಗಿಯೆ ೩೫ ಕೋಟಿ ಅನುದಾನ ಪೊನ್ನಣ್ಣ ಗೋಣಿಕೊಪ್ಪಲು, ಮೇ.೨ : ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಇತ್ತೀಚೆಗೆ ಕ್ರೀಡೋತ್ಸವದ ಮೂಲಕ ತಮ್ಮ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ, ಕ್ರೀಡೆಗೆ ಹೆಸರುವಾಸಿಯಾದ ಕೊಡಗಿಗೆ ಕ್ರೀಡೆಗಾಗಿಯೆ
ಕೊಡವ ಹಾಕಿ ಅಕಾಡೆಮಿಗೆ ಕೇಂದ್ರದಿAದ ಆರ್ಥಿಕ ಸಹಕಾರ ನಾಪೋಕ್ಲು, ಮೇ ೨: ಕೊಡವ ಹಾಕಿ ಅಕಾಡೆಮಿ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೌಟುಂಬಿಕ ಹಾಕಿ ನಡೆಯುತ್ತದೆ. ಅಕಾಡೆಮಿಗೆ ಕೇಂದ್ರ ಸರಕಾರದಿಂದ ಆರ್ಥಿಕ ಸಹಕಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು
ಜನಾಂಗದ ಕಲೆ ಸಂಸ್ಕೃತಿ ಮುಂದಿನ ಪೀಳಿಗೆಗೆ ಕೊಡುಗೆಯಾಗಬೇಕು ಗೋಣಿಕೊಪ್ಪಲು, ಮೇ.೨ : ಜನಾಂಗದ ಕಲೆ ಸಂಸ್ಕೃತಿ ಉಳಿಯಬೇಕು ಮುಂದಿನ ಪೀಳಿಗೆಗೆ ಇದು ದೊಡ್ಡ ಕೊಡುಗೆಯಾಗಬೇಕು. ಆ ನಿಟ್ಟಿನಲ್ಲಿ ಹೆಗ್ಗಡೆ ಸಮಾಜವು ವಾರ್ಷಿಕವಾಗಿ ನಡೆಸುತ್ತಿರುವ ಕ್ರೀಡೋತ್ಸವ ಸಮಾಜಕ್ಕೆ
ವಿನ್ನಿಂಗ್ ಗೋಲು ಅವನೀಶ್ ಮಂದಪ್ಪಗೆ ೧ ಲಕ್ಷ ವಿನ್ನಿಂಗ್ ಗೋಲು ಬಾರಿಸಿದ ಕುಲ್ಲೇಟಿರ ತಂಡದ ಅವನೀಶ್ ಮಂದಪ್ಪ ರ‍್ಯಾಲಿಪಟು ಬಲ್ಲಚಂಡ ಡೆನ್‌ತಿಮ್ಮಯ್ಯ ಪ್ರಾಯೋಜಿಸಿದ ರೂ. ೧ ಲಕ್ಷ ಬಹುಮಾನವನ್ನು ತನ್ನದಾಗಿಸಿಕೊಂಡರು. ಚೆಪ್ಪುಡಿರ ನಡುವಿನ ಫೈನಲ್ ಪಂದ್ಯದ
ಕುಲ್ಲೇಟಿರಕ್ಕೆ ನೆರವಾದ ವೀಡಿಯೋ ರೆಫರಲ್ ಚೆಪ್ಪುಡಿರ-ಕುಲ್ಲೇಟಿರ ತಂಡಗಳು ೧-೧ ಗೋಲಿನಿಂದ ಸಮವಾಗಿ ಬಿರುಸಿನ ಹೋರಾಟ ಮುಂದುವರೆದಿತ್ತು. ಈ ಸಂದರ್ಭ ತೀರ್ಪೊಂದನ್ನು ಪ್ರಶ್ನಿಸಿ ಕುಲ್ಲೇಟಿರ ಆಟಗಾರರು ವೀಡಿಯೋ ರೆಫರಲ್‌ಗೆ ಬೇಡಿಕೆಯಿತ್ತರು. ಇದರಲ್ಲಿ ಕುಲ್ಲೇಟಿರಕ್ಕೆ ಪೆನಾಲ್ಟಿ